Asianet Suvarna News Asianet Suvarna News

ಟ್ಯಾಂಕ್ ಬೀಳಿಸಿ..ಜನರ ಜೀವ ಉಳಿಸಿ: ಇದು ಬಿಗ್ 3 ಕಳಕಳಿ

ಚಿತ್ರದುರ್ಗ ತಾಲೂಕಿನಲ್ಲಿ ಬರುವ ಅಲಘಟ್ಟ ಗ್ರಾಮದಲ್ಲಿ ನೀರಿನ ಟ್ಯಾಂಕ್  ಶಿಥಿಲಗೊಂಡಿದ್ದು, ಇವತ್ತೋ ನಾಳೆ ಬೀಳುವ ಹಂತದಲ್ಲಿದೆ.  ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್ ಬಿದ್ದು ಅನಾಹುತ ಆಗುವುದರ ಒಳಗೆ ಅದನ್ನು ನೆಲಸಮ ಮಾಡುವುದು ಒಳ್ಳೆಯದು. ಇದು ಬಿಗ್ 3ಯ ಕಳಕಳಿಯ ವಿನಂತಿ. 

ಚಿತ್ರದುರ್ಗ ತಾಲೂಕಿನಲ್ಲಿ ಬರುವ ಅಲಘಟ್ಟ ಗ್ರಾಮದಲ್ಲಿ ನೀರಿನ ಟ್ಯಾಂಕ್  ಶಿಥಿಲಗೊಂಡಿದ್ದು, ಇವತ್ತೋ ನಾಳೆ ಬೀಳುವ ಹಂತದಲ್ಲಿದೆ.  ಟ್ಯಾಂಕ್‌ನ ಅಕ್ಕಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್ ಬಿದ್ದು ಅನಾಹುತ ಆಗುವುದರ ಒಳಗೆ ಅದನ್ನು ನೆಲಸಮ ಮಾಡುವುದು ಒಳ್ಳೆಯದು. ಇದು ಬಿಗ್ 3ಯ ಕಳಕಳಿಯ ವಿನಂತಿ. 

Video Top Stories