ಕೇಂದ್ರ ಬಜೆಟ್ 2021: ಮನೆ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ ಸಾಧ್ಯತೆ.?
ಕೊರೊನಾ ಹೊಡೆತದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದು, ಕೃಷಿ, ಆರೋಗ್ಯ, ಉದ್ದಿಮೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.
ಕೊರೊನಾ ಸಂಕಷ್ಟದಿಂದ ನಲುಗಿರುವ ದೇಶಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಭರವಸೆಯ ಬೆಳಕು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. ಕೊರೊನಾ ಹೊಡೆತದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದು, ಕೃಷಿ, ಆರೋಗ್ಯ, ಉದ್ದಿಮೆ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಇತರ ನಿರೀಕ್ಷೆಗಳೇನು..? ನೋಡೊಣ ಬನ್ನಿ.
ಕೇಂದ್ರ ಬಜೆಟ್ 2021 : ನಿರ್ಮಲಾ ಜೊತೆ ಡಿ ಡೇ ಹಿಂದಿರುವ ಶಕ್ತಿಗಳು ಇವರೇ ನೋಡಿ!.