Asianet Suvarna News Asianet Suvarna News

Panchanga: ಇಂದು ಏಕಾದಶಿ ತಿಥಿ, ಶಿವನ ಆರಾಧನೆ ಮಾಡಿ...

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು  ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಬ್ಬ ನಕ್ಷತ್ರ ಇದೆ.ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.ಇಂದು ಸೋಮವಾರ  ವಾರದ ವಿಶೇಷತೆಯಿಂದ ಶಿವನ ಆರಾಧನೆಯನ್ನು ಮಾಡಬಹುದು.   ಶಿವ ಜ್ಞಾನದ ದೇವತೆ. ಇಂದು ಬೃಹಸ್ಪತಿ ಜಯಂತಿ ಬಂದಿರುವುದು ವಿಶೇಷತೆ.ಬೃಹಸ್ಪತಿಯನ್ನು ಶ್ರೇಷ್ಠಪತಿ, ಜಯಪತಿ ಎಮದು ಕರೆಯಲಾಗುತ್ತದೆ. ಶಿವನನ್ನು ಪ್ರಾರ್ಥಿಸಿ ಬೃಹಸ್ಪತಿ ದೇವಗುರುವಾಗಿದ್ದು ,ನವಗ್ರಹಗಳಲ್ಲಿ ಸ್ಥಾನವನ್ನು ಪಡೆದಿದ್ದಾನೆ ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.        

Video Top Stories