ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತ ರತ್ನ?
ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಆಶ್ರಯ ಹಾಗೂ ಅನ್ನ ನೀಡಿದ ತುಮಕೂರಿನ ಸಿದ್ಧಗಂಗಾ ಶ್ರೀಗಳ ಕೊಡುಗೆ ಅಪಾರ. ಇದೀಗ ಶತಮಾನದ ಸಂತ ಸ್ವರ್ಗಸ್ಥರಾಗಿದ್ದಾರೆ. ಇಂಥ ಮಹಾನ್ ಶ್ರೀಗೆ ಭಾರತ ರತ್ನ ಕೊಡಲಿಲ್ಲವೆಂಬುವುದೇ ಭಕ್ತರ ಕೊರಗು. ಅದು ಶ್ರೀಗಳ ಅಂತಿಮ ದರ್ಶನದ ವೇಳೆಯೂ ಕಂಡು ಬಂತು.
110

ಸಿದ್ಧಗಂಗಾ ಶ್ರೀಗಳಿಗೇಕೆ ನೀಡಿಲ್ಲ ಭಾರತ ರತ್ನ? ಶ್ರೀಗಳ ಅಂತಿಮ ದರ್ಶನದ ವೇಳೆ ಭಕ್ತರ ಪ್ರಶ್ನೆ.
ಸಿದ್ಧಗಂಗಾ ಶ್ರೀಗಳಿಗೇಕೆ ನೀಡಿಲ್ಲ ಭಾರತ ರತ್ನ? ಶ್ರೀಗಳ ಅಂತಿಮ ದರ್ಶನದ ವೇಳೆ ಭಕ್ತರ ಪ್ರಶ್ನೆ.
210
ನಿಷ್ಕಾಮ ಯೋಗಿಯೇ ನಿಮಗಿದೂ ನನ್ನ ನಮನ.
ನಿಷ್ಕಾಮ ಯೋಗಿಯೇ ನಿಮಗಿದೂ ನನ್ನ ನಮನ.
310
ಜನರ ಹಸಿವ ತಣಿಸಿದ ಮಹಾನ್ ಯೋಗಿಗೆ ಭಾರತ ರತ್ನ ಸಿಗಬೇಕು.
ಜನರ ಹಸಿವ ತಣಿಸಿದ ಮಹಾನ್ ಯೋಗಿಗೆ ಭಾರತ ರತ್ನ ಸಿಗಬೇಕು.
410
ನಟ ದರ್ಶನ್ನಿಂದ ಅಂತಿಮ ದರ್ಶನ.
ನಟ ದರ್ಶನ್ನಿಂದ ಅಂತಿಮ ದರ್ಶನ.
510
ಸಂತನಿಗೆ ನಾಡಿನ ಸಂತ ಪರಂಪರೆಯಿಂದ ವಂದನೆ.
ಸಂತನಿಗೆ ನಾಡಿನ ಸಂತ ಪರಂಪರೆಯಿಂದ ವಂದನೆ.
610
ಭಕ್ತರ ದಂಡೇ ಹರಿದು ಬರುತ್ತಿದ್ದೆ ತುಮಕೂರಿನತ್ತ.
ಭಕ್ತರ ದಂಡೇ ಹರಿದು ಬರುತ್ತಿದ್ದೆ ತುಮಕೂರಿನತ್ತ.
710
ಶತಮಾನದ ಸಂತನಿಗೆ ನಮೋ ನಮಃ.
ಶತಮಾನದ ಸಂತನಿಗೆ ನಮೋ ನಮಃ.
810
ತ್ರಿವಿಧ ದಾಸೋಹಿ ಲಿಂಗೈಕ್ಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಘೋಷಿತ ಬಂದ್.
ತ್ರಿವಿಧ ದಾಸೋಹಿ ಲಿಂಗೈಕ್ಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಘೋಷಿತ ಬಂದ್.
910
ಸಂತನಿಗೆ ನಟನ ಅಂತಿಮ ದರ್ಶನ.
ಸಂತನಿಗೆ ನಟನ ಅಂತಿಮ ದರ್ಶನ.
1010
ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಅಶೋಕ್ ಖೇಣಿ. ಚಿತ್ರಗಳು: ಎ.ವೀರಮಣಿ
ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಅಶೋಕ್ ಖೇಣಿ. ಚಿತ್ರಗಳು: ಎ.ವೀರಮಣಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos