ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ, ಲವಿಂಗ್ ಅಮ್ಮ ರೋಹಿಣಿ ಸಿಂಧೂರಿ
ಪ್ರಸ್ತುತ ಹಾಸನ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್.
110

ಪ್ರಸ್ತುತ ಹಾಸನ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್.
ಪ್ರಸ್ತುತ ಹಾಸನ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಮೂಲತಃ ತೆಲಂಗಾಣದವರು. ಓದಿದ್ದು ಕೆಮಿಕಲ್ ಎಂಜಿನಿಯರಿಂಗ್.
210
ಕರ್ನಾಟಕದ IAS ಆಫೀಸರ್ ರೋಹಿಣಿ UPSC ಪರೀಕ್ಷೆಯಲ್ಲಿ ಪಡೆದದ್ದು 43ನೇ ರ್ಯಾಂಕ್.
ಕರ್ನಾಟಕದ IAS ಆಫೀಸರ್ ರೋಹಿಣಿ UPSC ಪರೀಕ್ಷೆಯಲ್ಲಿ ಪಡೆದದ್ದು 43ನೇ ರ್ಯಾಂಕ್.
310
ರೋಹಿಣಿ ಪತಿ ಸುಧೀರ್ ಸಾಫ್ಟ್ವೇರ್ ಎಂಜಿನಿಯರ್.
ರೋಹಿಣಿ ಪತಿ ಸುಧೀರ್ ಸಾಫ್ಟ್ವೇರ್ ಎಂಜಿನಿಯರ್.
410
2011ರಿಂದ 2012ರವರೆಗೂ ತುಮಕೂರಿನ ಎಸಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲೇ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
2011ರಿಂದ 2012ರವರೆಗೂ ತುಮಕೂರಿನ ಎಸಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಅವಧಿಯಲ್ಲೇ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
510
ಅಜ್ಜನಗೊಂಡನಹಳ್ಳಿಯ 42 ಎಕರೆ ಕಾರ್ಪೊರೇಷನ್ ಜಾಗದಲ್ಲಿ ಗಣಕೀಕೃತ ತೆರಿಗೆ ಸಂಗ್ರಹ ಪದ್ಧತಿಯನ್ನು ಪರಿಚಯಿಸಿದ ಕೀರ್ತಿ ರೋಹಿಣಿಯವರದ್ದು.
ಅಜ್ಜನಗೊಂಡನಹಳ್ಳಿಯ 42 ಎಕರೆ ಕಾರ್ಪೊರೇಷನ್ ಜಾಗದಲ್ಲಿ ಗಣಕೀಕೃತ ತೆರಿಗೆ ಸಂಗ್ರಹ ಪದ್ಧತಿಯನ್ನು ಪರಿಚಯಿಸಿದ ಕೀರ್ತಿ ರೋಹಿಣಿಯವರದ್ದು.
610
ತುಮಕೂರಿನ ಎಂಜಿ ರಸ್ತೆಯ ಅತಿಕ್ರಮವನ್ನು ತೆರವುಗೊಳಿಸಿ, ಜನರಿಗೆ ತುಂಬಾ ಹತ್ತಿರವಾದರು.
ತುಮಕೂರಿನ ಎಂಜಿ ರಸ್ತೆಯ ಅತಿಕ್ರಮವನ್ನು ತೆರವುಗೊಳಿಸಿ, ಜನರಿಗೆ ತುಂಬಾ ಹತ್ತಿರವಾದರು.
710
2013ರಿಂದ 2014ವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ಹಾಗೂ ಸ್ವಯಂ ಉದ್ಯೋಗ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
2013ರಿಂದ 2014ವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ಹಾಗೂ ಸ್ವಯಂ ಉದ್ಯೋಗ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
810
2015ರಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದರು.
2015ರಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರಿ ಸ್ವೀಕರಿಸಿದರು.
910
ಮಂಡ್ಯದಲ್ಲಿ ರೋಹಿಣಿ ಅವರು ಬಯಲು ಮುಕ್ತ ಶೌಚಾಲಯ ಮಾಡಲು ತೆಗೆದುಕೊಂಡ ಕ್ರಮ ಶ್ಲಾಘನೀಯ. 1 ಲಕ್ಷ ಶೌಚಾಲಯ ನಿರ್ಮಿಸಿ, ರಾಜ್ಯದ ಮೊದಲ ಬಯಲು ಮುಕ್ತ ಶೌಚ ಜಿಲ್ಲೆ ಎಂಬ ಕೀರ್ತಿಗೆ ಮಂಡ್ಯ ಪಾತ್ರವಾಗುವಂತೆ ಮಾಡುವಲ್ಲಿ ರೋಹಿಣಿಯವರ ಶ್ರಮವಿದೆ. ಜನರಲ್ಲಿ ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಅವರು ತೆಗೆದುಕೊಂಡ ಕ್ರಮವೂ ಅಮೋಘ.
ಮಂಡ್ಯದಲ್ಲಿ ರೋಹಿಣಿ ಅವರು ಬಯಲು ಮುಕ್ತ ಶೌಚಾಲಯ ಮಾಡಲು ತೆಗೆದುಕೊಂಡ ಕ್ರಮ ಶ್ಲಾಘನೀಯ. 1 ಲಕ್ಷ ಶೌಚಾಲಯ ನಿರ್ಮಿಸಿ, ರಾಜ್ಯದ ಮೊದಲ ಬಯಲು ಮುಕ್ತ ಶೌಚ ಜಿಲ್ಲೆ ಎಂಬ ಕೀರ್ತಿಗೆ ಮಂಡ್ಯ ಪಾತ್ರವಾಗುವಂತೆ ಮಾಡುವಲ್ಲಿ ರೋಹಿಣಿಯವರ ಶ್ರಮವಿದೆ. ಜನರಲ್ಲಿ ಶೌಚಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ಅವರು ತೆಗೆದುಕೊಂಡ ಕ್ರಮವೂ ಅಮೋಘ.
1010
ಇದೀಗ ಹಾಸನ ಡಿಸಿಯಾಗಿಯೂ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರುಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಇದೀಗ ಹಾಸನ ಡಿಸಿಯಾಗಿಯೂ ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರುಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos