11:53 PM (IST) Jun 03

Karnataka News Live 3rd June 2025ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ

ಸೋಲು, ಟ್ರೋಲು ಸೇರಿದಂತೆ ಎಲ್ಲವನ್ನು ನೋಡಿದ ಕೊಹ್ಲಿ 18ನೇ ವರ್ಷದಲ್ಲಿ ಟ್ರೋಫಿ ಸಿಹಿ ಕಂಡಿದ್ದಾರೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.

Read Full Story
11:47 PM (IST) Jun 03

Karnataka News Live 3rd June 2025ಈ ಮೂವರೇ ನೋಡಿ RCB ಐತಿಹಾಸಿಕ ಗೆಲುವಿನ ನಿಜವಾದ ಹೀರೋಗಳು!

17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಆರ್‌ಸಿಬಿ ತಂಡದ ಗೆಲುವಿನಲ್ಲಿ ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Read Full Story
11:24 PM (IST) Jun 03

Karnataka News Live 3rd June 2025ನಮ್ಮದಾಯ್ತು ಕಪ್, ಪಂಜಾಬ್ ಮಣಿಸಿ ಟ್ರೋಫಿ ಗೆದ್ದ ಆರ್‌ಸಿಬಿ, ಭಾವುಕರಾದ ಕೊಹ್ಲಿ

ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಸಲ್ ಕಪ್ ನಮ್ದಾಗಿದೆ. ಇತ್ತ ಅಭಿಮಾನಿಗಳ ಸಂಭ್ರಮಾಚರಣೆ ಡಬಲ್ ಆಗಿದೆ.

Read Full Story
10:40 PM (IST) Jun 03

Karnataka News Live 3rd June 2025ಫೈನಲ್ ಪಂದ್ಯದಲ್ಲಿ ವಿರಾಟ್ ದಾಖಲೆ, ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು

ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ದಾಖಲೆಗೆ ಧವನ್ ದಾಖಲೆ ಪುಡಿಯಾಗಿದೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಯೇ ಬಾಸ್

Read Full Story
09:58 PM (IST) Jun 03

Karnataka News Live 3rd June 2025ಆರ್‌ಸಿಬಿಗೆ ಗೆಲುವು ಸಾಧ್ಯತೆ ಎಷ್ಟು? ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ

190 ರನ್ ಆರ್‌ಸಿಬಿ ಢಿಪೆಂಡ್ ಮಾಡಿಕೊಳ್ಳುತ್ತಾ? ಈ ಮೊತ್ತವನ್ನು ಪಂಜಾಬ್ ಚೇಸ್ ಮಾಡುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇಧರ ನಡುವೆ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಅಂಕಿ ಅಂಶ ಸಮಾಧಾನ ತಂದಿದೆ. ಜೋಶ್ ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ.

Read Full Story
09:31 PM (IST) Jun 03

Karnataka News Live 3rd June 2025ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!

ಚಾಮರಾಜನಗರದ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಒಳಜಗಳದಿಂದಾಗಿ ಈ ವರ್ಷ ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ, ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Read Full Story
09:26 PM (IST) Jun 03

Karnataka News Live 3rd June 2025ಆರ್‌ಸಿಬಿ ಸಿಡಿಸಿದ 190 ರನ್ ಗೆಲುವಿಗೆ ಸಾಕೇ? ಉಸಿರು ಬಿಗಿ ಹಿಡಿಯುವ ಅಗತ್ಯವಿಲ್ಲ ಇದೆ ಚಾನ್ಸ್

ಫೈನಲ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಇರಲಿಲ್ಲ. ವಿಕೆಟ್ ಕಳೆದಕೊಂಡು ಆತಂಕ ಎದುರಿಸಿತ್ತು. ಕೊನೆಗೆ 190 ರನ್ ಸಿಡಿಸಿದೆ. ಈ ಮೊತ್ತ ಪಂಜಾಬ್ ಕಿಂಗ್ಸ್ ಕಟ್ಟಿ ಹಾಕಿ ಟ್ರೋಫಿ ಗೆಲ್ಲಲು ಸಾಕೇ? ಅಹಮ್ಮದಾಬಾದ್ ಟಿ20 ಅಂಕಿ ಅಂಶ ಏನು?

Read Full Story
09:12 PM (IST) Jun 03

Karnataka News Live 3rd June 2025ಆರ್‌ಸಿಬಿ-ಪಂಜಾಬ್ ಫೈನಲ್ ಫೈಟ್ - ಮೋದಿ ಸ್ಟೇಡಿಯಂ ಯಾರಿಗೆ ಗೆಲುವಿನ ಫೇವರೇಟ್?

ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಮುಖಾಮುಖಿ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಉಭಯ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ಗೆಲುವಿನ ದಾಖಲೆ ಹೇಗಿದೆ?
Read Full Story
08:59 PM (IST) Jun 03

Karnataka News Live 3rd June 2025ಕೆಎಸ್‌ಡಿಎಲ್ 108 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ; ಒಂದೇ ತಿಂಗಳಲ್ಲಿ ₹186 ಕೋಟಿ ವಹಿವಾಟು!

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು 2025ರ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

Read Full Story
08:42 PM (IST) Jun 03

Karnataka News Live 3rd June 2025ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಕರ್ನಾಟಕದಲ್ಲಿ ರ‍್ಯಾಂಕ್ 1, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಗರಿ

ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ರ‍್ಯಾಂಕ್ 1 ಪಡೆದರೆ, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಪಡೆದಿದ್ದಾರೆ. ಇನ್ನೂ 137 ವಿದ್ಯಾರ್ಥಿಗಳು ಟಾಪ್ 10,000 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ

Read Full Story
08:07 PM (IST) Jun 03

Karnataka News Live 3rd June 2025ಮಧ್ಯರಾತ್ರಿ ಸೊಸೆಯ ಬೆಡ್ ರೂಮಿಗೆ ಬಂದುಹೋಗುವ ಅತ್ತೆ; ನಿಮ್ಮನೆಲೂ ಹಿಂಗೇನಾ ಎಂದ ನೆಟ್ಟಿಗರು!

ರಾತ್ರಿ ವೇಳೆ ಮಗ-ಸೊಸೆ ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ತೆಯ ನಡೆಯನ್ನು ಕಂಡು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

Read Full Story
07:57 PM (IST) Jun 03

Karnataka News Live 3rd June 2025ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಫಸ್ಟ್, ಈ ಸಲ ಕಪ್ ಗೆಲ್ಲೋದು ಫಿಕ್ಸ್!

ಐಪಿಎಲ್ ಫೈನಲ್‌ನಲ್ಲಿ RCB ಮತ್ತು PBKS ಮುಖಾಮುಖಿ. ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ RCB ಮೊದಲು ಬ್ಯಾಟಿಂಗ್ ಮಾಡಲಿದೆ. ಚೇಸಿಂಗ್‌ನಲ್ಲಿ 3 ಬಾರಿ ಫೈನಲ್ ಸೋತಿರುವ RCBಗೆ ಈ ಬಾರಿ ಗೆಲುವು ಸಿಗುತ್ತಾ?
Read Full Story
07:38 PM (IST) Jun 03

Karnataka News Live 3rd June 2025ಆರ್‌ಸಿಬಿ ಟ್ರೋಫಿ ಗೆಲ್ಲಲು ವಿಶ್ ಮಾಡಿದ ಅಂಬಾಟಿ ರಾಯುಡುಗೆ ಫ್ಯಾನ್ಸ್‌ನಿಂದ ಮಂಗಳಾರತಿ

ಸಿಎಸ್‌ಕೆ ಪರ ನಿಷ್ಠೆ, ಆರ್‌ಸಿಬಿ ವಿರುದ್ಧ ಕೆಂಡಕಾರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಶುಭ ಹಾರೈಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ರಾಯುಡು ವಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಈ ಆಟ ಇಲ್ಲಿ ಬೇಡ ಎಂದಿದ್ದಾರೆ.

Read Full Story
07:04 PM (IST) Jun 03

Karnataka News Live 3rd June 2025ಐಪಿಎಲ್ 2025 ಫೈನಲ್ - ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪಂಜಾಬ್ ತಂಡ 2ನೇ ಬಾರಿಗೆ ಫೈನಲ್ ಆಡಲಿದೆ.
Read Full Story
06:53 PM (IST) Jun 03

Karnataka News Live 3rd June 2025ಅನ್ಯ ಜಾತಿಯ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಪತ್ನಿಯ ಅಟ್ಟಾಡಿಸಿ ಕೊಂಡ ಪತಿ!

ಚಾಮರಾಜನಗರದಲ್ಲಿ ಅನ್ಯಜಾತಿಯ ಪ್ರಿಯಕರನೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಪತಿ ಹಾಡಹಗಲೇ ಕೊಲೆ ಮಾಡಿದ್ದಾನೆ. ಪೊಲೀಸ್ ಠಾಣೆ ಸಮೀಪ ನಡೆದ ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Read Full Story
06:36 PM (IST) Jun 03

Karnataka News Live 3rd June 2025ಐಪಿಎಲ್‌ ಫೈನಲ್‌ನಲ್ಲಿ ಸೋತಿರೋ ಟಾಪ್ 5 ತಂಡಗಳಿವು!

ಐಪಿಎಲ್ ಇತಿಹಾಸದಲ್ಲಿ ಯಾವ ತಂಡಗಳು ಫೈನಲ್‌ನಲ್ಲಿ ಹೆಚ್ಚು ಸಲ ಸೋತಿವೆ? ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್‌ವರೆಗೆ, ಯಾವ ತಂಡಗಳಿಗೆ ಫೈನಲ್‌ನಲ್ಲಿ ನಿರಾಸೆ ಎದುರಾಗಿದೆ ಅನ್ನೋದನ್ನ ತಿಳ್ಕೊಳ್ಳಿ.
Read Full Story
06:35 PM (IST) Jun 03

Karnataka News Live 3rd June 2025ನಾಯಕ ರಜತ್ ಪಾಟಿದಾರ್ v ಶ್ರೇಯಸ್ ಅಯ್ಯರ್ 6 ತಿಂಗಳ ಹಿಂದಿನ ಟಿ20 ಫೈನಲ್‌ನಲ್ಲಿ ಏನಾಗಿತ್ತು?

ಕೆಲವೇ ಹೊತ್ತಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆದರೆ ಇದೇ ನಾಯಕರು ಇಬ್ಬರು 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಈ ರೋಚಕ ಹೋರಾಟದಲ್ಲಿ ಗೆದ್ದಿದ್ದು ಯಾರು?

Read Full Story
06:23 PM (IST) Jun 03

Karnataka News Live 3rd June 2025ಬಸ್ಸಿನ ಕೊನೇ ಸೀಟಲ್ಲಿ ಮೈಮರೆತು ಹೈಸ್ಕೂಲ್ ಮಕ್ಕಳ ರೊಮ್ಯಾನ್ಸ್; ವಿಡಿಯೋ ವೈರಲ್

ಆರ್‌ಟಿಸಿ ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಟೀನೇಜ್ ಪ್ರೀತಿ ಮತ್ತು ಸಾರ್ವಜನಿಕ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story
06:04 PM (IST) Jun 03

Karnataka News Live 3rd June 2025ಐಪಿಎಲ್ ಫೈನಲ್ - ಆರ್‌ಸಿಬಿ ತಂಡವಿದ್ದ ಹೋಟೆಲ್‌ಗೆ ಭೇಟಿಕೊಟ್ಟ ಜಯ್ ಶಾ! ವಿಡಿಯೋ ವೈರಲ್

ಇಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಸೆಣಸಲಿವೆ. ಆರ್‌ಸಿಬಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದರೆ, ಪಂಜಾಬ್ 2014ರ ನಂತರ ಮೊದಲ ಬಾರಿಗೆ ಫೈನಲ್‌ನಲ್ಲಿದೆ.
Read Full Story
05:49 PM (IST) Jun 03

Karnataka News Live 3rd June 2025ಇದುವರೆಗಿನ ಭವಿಷ್ಯ ನಿಜವಾದ ಬೆನ್ನಲ್ಲೇ ಫೈನಲ್ ಪಂದ್ಯ ವಿನ್ನರ್ ಪ್ರಿಡಿಕ್ಟ್ ಮಾಡಿದ ಚಹಾಲ್ ಗೆಳತಿ

ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಇದುವರೆಗೆ ಐಪಿಎಲ್ ವಿನ್ನರ್ ಕುರಿತು ಹೇಳಿದ ಭವಿಷ್ಯ ನಿಜವಾಗಿದೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗಲಿದೆ ಎಂದಿದ್ದ ಭವಿಷ್ಯ ಕೂಡ ನಿಜವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲಲಿದ್ದಾರೆ ಅನ್ನೋ ಭವಿಷ್ಯ ನುಡಿದಿದ್ದಾರೆ.

Read Full Story