10 ಎಸಿಪಿ, ಡಿವೈಎಸ್ಪಿ, 9 ಇನ್ಸ್ಪೆಕ್ಟರ್ ವರ್ಗ!
10 ಎಸಿಪಿ, ಡಿವೈಎಸ್ಪಿ, 9 ಇನ್ಸ್ಪೆಕ್ಟರ್ ವರ್ಗ| ರಾಜ್ಯ ಸರ್ಕಾರ ಆದೇಶ
ಬೆಂಗಳೂರು[ಡಿ.18]: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಎಸಿಪಿ/ಡಿವೈಎಸ್ಪಿ ಮತ್ತು ಒಂಬತ್ತು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಸಿಪಿಗಳಾದ ಎಚ್.ಮಂಜುನಾಥ್ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂ.), ಟಿ.ಮಹದೇವ್- ಲೋಕಾಯುಕ್ತ, ಎಸ್.ಪಿ.ಧರಣೇಶ್- ಚಿತ್ರದುರ್ಗ ಡಿಸಿಆರ್ಬಿ, ಎಸ್.ಹೆಚ್.ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ವಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್ಬಿ, ಎಸ್.ರಮೇಶ್ ಕುಮಾರ್- ಲೋಕಾಯುಕ್ತ, ಎಸ್.ಇ.ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ.ಹಟ್ಟಿ- ಲೋಕಾಯುಕ್ತ, ಎಸ್.ಎಂ.ನಾಗರಾಜ್- ಬೆಂಗಳೂರು ಸಿಸಿಬಿ, ಶೋಭಾ ಎಸ್.ಕಟಾವಕರ್- ಬೆಂಗಳೂರು ನಗರ ಸಿಎಸ್ಬಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಇನ್ಸ್ಪೆಕ್ಟರ್ ವರ್ಗಾವಣೆ:
ಎಚ್.ಆರ್.ಅನಿಲ್ ಕುಮಾರ್- ಉಲ್ಲಾಳ ಠಾಣೆ (ಮಂಗಳೂರು), ಕೆ.ಚಂದ್ರಪ್ಪ- ಸುರತ್ಕಲ್, ಮಂಜಪ್ಪ ಡಿ.ರಾಮಕೊಂಡಾಡಿ- ಕೋಣಾಜೆ (ಮಂಗಳೂರು), ಮಹಾಂತೇಶ್ ವೀರಪ್ಪ ಹೊಸಕೋಟೆ- ಹುಬ್ಬಳ್ಳಿ ಉಪನಗರ, ಎಸ್.ಪಿ.ಮಹೇಶ್- ಜೀವನ್ ಬೀಮಾನಗರ ಸಂಚಾರ ಠಾಣೆ (ಬೆಂಗಳೂರು), ಬಿ.ಜಿ.ಕುಮಾರ್- ಚನ್ನರಾಯಪಟ್ಟಣ ವೃತ್ತ, ಸತ್ಯಪ್ಪ ಬಿ.ಮಾಳಗೊಂಡ- ಕೆಎಲ್ಎ, ಬಿ.ರಾಜಣ್ಣ- ಸಿಐಡಿಗೆ ವರ್ಗಾವಣೆಗೊಂಡಿದ್ದಾರೆ.