ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು : ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಮಂಜುನಾಥ್ ಕೌರಿ ಬಿ.- ಎಸಿಬಿ, ಎನ್.ಎಚ್.ರಾಮಚಂದ್ರಯ್ಯ- ಸಿಸಿಬಿ (ಬೆಂಗಳೂರು), ಟಿ.ಮಂಜುನಾಥ್- ಹಲಸೂರು ಉಪ ವಿಭಾಗ, ಎನ್.ನವೀನ್ ಕುಮಾರ್- ಕೊಳ್ಳೇಗಾಲ ಉಪ ವಿಭಾಗ (ಚಾಮರಾಜನಗರ), ಬಸಪ್ಪ ಎಸ್.ಅಂಗಡಿ- ರಾಯಚೂರು ಉಪ ವಿಭಾಗ, ಆರ್.ವಿ.ಚೌಡಪ್ಪ- ಕೋಲಾರ ಉಪ ವಿಭಾಗ, ಮಲ್ಲೇಶಪ್ಪ ಮಲ್ಲಾಪುರ- ಕೂಡ್ಲಗಿ ಉಪ ವಿಭಾಗ (ಬಳ್ಳಾರಿ), ಎನ್.ಪ್ರತಾಪ್ ರೆಡ್ಡಿ- ಕಬ್ಬನ್ಪಾರ್ಕ್ ಉಪ ವಿಭಾಗ, ಹೆಚ್.ವೆಂಕಟೇಶ್ ಪ್ರಸನ್ನ- ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 20, 2019, 9:28 AM IST