ಸಿದ್ದು ವಿರುದ್ಧ ರಾಹುಲ್ ಗೆ ಕಂಪ್ಲೇಂಟ್ ಕೊಡ್ತಾರಾ ಸಿಎಂ?
ರಾಹುಲ್ ಭೇಟಿಗೆ ದೆಹಲಿಗೆ ದೌಡಾಯಿಸಿದ ಸಿಎಂ! ಸಿದ್ದು ವಿರುದ್ಧ ಎರಡನೇ ಬಾರಿ ದೂರು ಕೊಡಲಿದ್ದಾರೆ ಸಿಎಂ! ಸಮನ್ವಯ ಸಮಿತಿ ಸಭೆಗೂ ಮೊದಲೇ ಸಿಎಂ, ರಾಹುಲ್ ಭೇಟಿ
ಬೆಂಗಳೂರು(ಆ.30): ನಾನೂ ಕೂಡ ಸಿಎಂ ಆಗ್ತಿನಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿದ್ದು ಹೇಳಿಕೆ ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಅತಂತ್ರಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಸಿಎಂ ಮತ್ತು ರಾಹುಲ್ ಭೇಟಿ ಭಾರೀ ಕುರೂಹಲ ಮೂಡಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..