Asianet Suvarna News Asianet Suvarna News

ಸಿದ್ದು ವಿರುದ್ಧ ರಾಹುಲ್ ಗೆ ಕಂಪ್ಲೇಂಟ್ ಕೊಡ್ತಾರಾ ಸಿಎಂ?

ರಾಹುಲ್ ಭೇಟಿಗೆ ದೆಹಲಿಗೆ ದೌಡಾಯಿಸಿದ ಸಿಎಂ! ಸಿದ್ದು ವಿರುದ್ಧ ಎರಡನೇ ಬಾರಿ ದೂರು ಕೊಡಲಿದ್ದಾರೆ ಸಿಎಂ! ಸಮನ್ವಯ ಸಮಿತಿ ಸಭೆಗೂ ಮೊದಲೇ ಸಿಎಂ, ರಾಹುಲ್ ಭೇಟಿ  

ಬೆಂಗಳೂರು(ಆ.30): ನಾನೂ ಕೂಡ ಸಿಎಂ ಆಗ್ತಿನಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿದ್ದು ಹೇಳಿಕೆ ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಅತಂತ್ರಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಸಿಎಂ ಮತ್ತು ರಾಹುಲ್ ಭೇಟಿ ಭಾರೀ ಕುರೂಹಲ ಮೂಡಿಸಿದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..