ಬೆಂಗಳೂರು: ನಿಮ್ಮ ಏರಿಯಾಗಳಲ್ಲಿ ನೀರಿನ ಸಮಸ್ಯೆಯೇ ಈ ಅಧಿಕಾರಿಗಳಿಗೆ ಕರೆ ಮಾಡಿ!
ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದಲ್ಲಿ ಅದರ ನಿವಾರಣೆಗಾಗಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ 14 ವಾರ್ಡ್ಗಳಿಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಬೆಂಗಳೂರು (ಮಾ.9): ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದಲ್ಲಿ ಅದರ ನಿವಾರಣೆಗಾಗಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ 14 ವಾರ್ಡ್ಗಳಿಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ತಕ್ಷಣ ಜಲಮಂಡಳಿ ಇಂಜಿನಿಯರ್ಗಳೊಂದಿಗೆ ಸಮನ್ವಯತೆ ಸಾಧಿಸಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಬೇಕಾಗಿದೆ. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ಅವರಿಗೆ ವಹಿಸಿರುವುದಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರಲ್ಲಿ ಕುಡಿಯೋ ನೀರಿನ ಮೇಲೆ ಕಲಾರಾ ಎಫೆಕ್ಟ್..?
ಅಧಿಕಾರಿ ಹೆಸರು ಮತ್ತು ದೂರವಾಣಿ ಸಂಖ್ಯೆ:
ವಾರ್ಡ್ ಬಿಬಿಎಂಪಿ ಅಧಿಕಾರಿ ಹೆಸರು ಜಲಮಂಡಳಿ ಅಧಿಕಾರಿ ಹೆಸರು
- ಜಾಲಹಳ್ಳಿ: ಹನುಮಂತರಾಯ (8105005285) ನಾಗರಾಜ್ (9686448013)
- ಜೆಪಿ ಪಾರ್ಕ್: ವಿಘ್ನೇಶ್ವರ್ (8277032015)ಲಕ್ಷ್ಮಿನರಸಿಂಹಯ್ಯ (9845444495)
- ಯಶವಂತಪುರಕ: ಅರುಣ್ ಕುಮಾರ್ (9448882642) ಕೆ.ಎಸ್.ಕಿಶೋರ್ (8217296837)
- ಎಚ್ಎಂಟಿ: ರಮೇಶ್ (9480735211) ಕಾರ್ತಿಕ್ (7026328863)
- ಲಕ್ಷ್ಮಿದೇವಿನಗರ: ವರನಾರಾಣ (9066745942)ತೇಜಸ್ (9740984166)
- ಲಗ್ಗೆರೆ : ಬಿ.ಕೆ.ದಿನೇಶ್ ಕುಮಾರ್ (9448719897) ನಂದೀಶ್ ಕುಮಾರ್ (9632435522)
- ಕೊಟ್ಟಿಗೇಪಾಳ್ಯ: ಆರೀಫ್ (9900260607)ಹರ್ಷ (9986555502)
- ಜ್ಞಾನಭಾರತಿ: ಎಲ್.ಎಸ್.ಮಧು (6363445710)ಎಂ.ಎಸ್.ವಿಶ್ವನಾಥ್ (9900629915)
- ಆರ್ಆರ್ ನಗರ: ಕೆ.ದೀಪಕ್ (8147351991) ಎಂ.ಎಸ್.ವಿಶ್ವನಾಥ್ (9900629915) ಮತ್ತು ಕಾವ್ಯ (8816938538)
- ದೊಡ್ಡಬಿದರಕಲ್ಲು: ಚಿಕ್ಕಗೂಳಿಗೌಡ (9845157276)
- ಹೇರೋಹಳ್ಳಿ: ಬಿ. ರಮೇಶ್ (9480688224) ಎಚ್.ಸುಧಾ (9535182299)
- ಉಲ್ಲಾಳು: ಸಿದ್ದರಾಜೇಗೌಡ (9980866986)ಚಂದನ ಎಂ.ಎನ್. (9535252015)
- ಕೆಂಗೇರಿ: ಗುರುಪ್ರಸಾದ್ (9986238606)ರಾಹುಲ್ ರಾಥೋಡ್ (7026266677)
- ಹೆಮ್ಮಿಗೇಪು: ರವಿ.ಸಾಮಂದಯ್ಯ (9986693857) ಹನುಮಂತರಾಜು