Asianet Suvarna News Asianet Suvarna News

ಗಂಗಾ ಕಲ್ಯಾಣ ದುಡ್ಡು ಗಂಗೆಯಲ್ಲೇ ಹೋಮವಾಯ್ತಾ?

ಗಂಗಾ ಕಲ್ಯಾಣ ದುಡ್ಡು ಗಂಗೆಯಲ್ಲೇ ಹೋಮ?

ಬಾವಿ ನಿರ್ಮಾಣ ಕಾಮಗಾರಿ ಏನಾಯ್ತು?


 

ಬೆಂಗಳೂರು(ಆ.3): ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಕೊಳವೆ ಬಾವಿ ಕೊರೆಸಿ ಕೊಡಲಾಗುತ್ತದೆ.

ಚಾಮರಾಜನಗರದಲ್ಲಿ ಇದುವರೆಗೆ 125 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅಲ್ಲದೇ ಬಾವಿಗಳನ್ನು ಕೂಡ ನಿರ್ಮಾಣ ಮಾಡಿಯಾಗಿದೆ. ಆದರೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಬಿಗ್ 3 ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಪೂರ್ಣ ವಿವರ ಇಲ್ಲಿದೆ..