ಏಷ್ಯಾಕಪ್ನಲ್ಲಿ ಧೋನಿ ನಾಯಕನಾಗಿದ್ದು ತಪ್ಪಾ?
ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ ತಂಡದ ನಾಯಕನಾಗಿ ಮತ್ತೆ ಕಣಕ್ಕಿಳಿದಿದ್ದರು. ಧೋನಿ ನಾಯಕನಾಗಿ ಕಮ್ಬ್ಯಾಕ್ ಮಾಡಿದ್ದು ಅಭಿಮಾನಿಗಳಿಗೆ ಎಲ್ಲಲ್ಲಿದ ಖುಷಿ ನೀಡಿತು. ಇಡೀ ವಿಶ್ವವೇ ಧೋನಿ ನಾಯಕತ್ವವನ್ನ ಸಂಭ್ರಮಿಸಿತು. ಆದರೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾತ್ರ ಧೋನಿ ಮತ್ತೆ ನಾಯಕನಾಗಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದೆ. ಅಷ್ಟಕ್ಕೂ ಕಾರಣವೇನು? ಇಲ್ಲಿದೆ ನೋಡಿ.
ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ ತಂಡದ ನಾಯಕನಾಗಿ ಮತ್ತೆ ಕಣಕ್ಕಿಳಿದಿದ್ದರು. ಧೋನಿ ನಾಯಕನಾಗಿ ಕಮ್ಬ್ಯಾಕ್ ಮಾಡಿದ್ದು ಅಭಿಮಾನಿಗಳಿಗೆ ಎಲ್ಲಲ್ಲಿದ ಖುಷಿ ನೀಡಿತು. ಇಡೀ ವಿಶ್ವವೇ ಧೋನಿ ನಾಯಕತ್ವವನ್ನ ಸಂಭ್ರಮಿಸಿತು. ಆದರೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾತ್ರ ಧೋನಿ ಮತ್ತೆ ನಾಯಕನಾಗಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದೆ. ಅಷ್ಟಕ್ಕೂ ಕಾರಣವೇನು? ಇಲ್ಲಿದೆ ನೋಡಿ.