ಅಹಮದಾಬಾದ್(ಅ.07): ಸತತಏಳನೇವಿಶ್ವಕಪ್ ಕಬಡ್ಡಿಚಾಂಪಿಯನ್ನರಾಗಬೇಕೆಂಬತವಕದಲ್ಲಿರುವಆತಿಥೇಯಭಾರತ, ಶುಕ್ರವಾರಆರಂಭವಾದಏಳನೇವಿಶ್ವಕಪ್ ಕಬಡ್ಡಿಪಂದ್ಯಾವಳಿಯಲ್ಲಿಸೋಲಿನಆಘಾತಅನುಭವಿಸಿತು.
ಪ್ರಬಲಪೈಪೋಟಿನೀಡಿದದ.ಕೊರಿಯಾವಿರುದ್ಧ 32-34 ಅಂಕಗಳಿಂದಸೋಲನುಭವಿಸಿದಭಾರತ, ಕೇವಲಎರಡುಪಾಯಿಂಟ್ಸ್ಗಳಹಿನ್ನಡೆಯಿಂದಾಗಿಗೆಲುವುಬಿಟ್ಟುಕೊಟ್ಟಿತು. ಕಿಕ್ಕಿರಿದುನೆರೆದಿದ್ದಇಲ್ಲಿನಟ್ರಾನ್ಸ್ ಸ್ಟೇಡಿಯಾಕ್ರೀಡಾಂಗಣದಲ್ಲಿನಡೆದಪಂದ್ಯದಲ್ಲಿಭಾರತತಂಡದಆಟಗಾರರುಆರಂಭದಿಂದಲೂಪ್ರಭಾವಿಆಟದಮೂಲಕಗಮನಸೆಳೆದರು. ಆದರೆಕೊನೆಯಕ್ಷಣಗಳಲ್ಲಿಎಚ್ಚರತಪ್ಪಿದ್ದರಿಂದಭಾರೀಬೆಲೆತೆತ್ತರು.
ಪಂದ್ಯದಲ್ಲಿಟಾಸ್ ಗೆದ್ದಕೊರಿಯಾಕೋರ್ಟ್ ಆಯ್ಕೆಮಾಡಿಕೊಂಡು, ಭಾರತವನ್ನುರೈಡಿಂಗ್ಗೆಆಹ್ವಾನಿಸಿತು. ಅನೂಪ್ ಕುಮಾರ್ ಅವರನ್ನುಹಿಡಿತಕ್ಕೆಪಡೆದಕೊರಿಯಾಅಂಕದಖಾತೆತೆರೆಯಿತು. ನಂತರದಕ್ಷಣದಲ್ಲಿಕೊರಿಯಾದಜಾನ್ ಕುನ್ ಲೀಅವರನ್ನುಅದ್ಭುತವಾಗಿಕ್ಯಾಚ್ ಮಾಡಿದಧರ್ಮರಾಜ್ ಚೇರ್ಲಾಥಾನ್ ಅಂಕಗಳಿಕೆಯಲ್ಲಿ 1-1ರಿಂದಸಮಬಲಸಾಧಿಸಿದರು. ಆದರೆ, 5 ನಿಮಿಷಗಳಆಟದಲ್ಲಿಭಾರತ 4-2 ಅಂಕಗಳಿಂದಕೊರಿಯಾವನ್ನುಹಿಂದಿಕ್ಕಿತು. ಅಲ್ಲಿಂದಾಚೆಗಿನಆಟಅತೀವರೋಚಕತೆಗೆಎಡೆಮಾಡಿಕೊಟ್ಟಿತು. ಕೊರಿಯಾತಂಡರಕ್ಷಣೆಯಲ್ಲಿಪ್ರಾಬಲ್ಯಸಾಧಿಸುವಮೂಲಕಅಂಕಗಳಿಕೆÜಗೆಹೆಚ್ಚಿನಒತ್ತುನೀಡಿತು. ಈವೇಳೆಮತ್ತಷ್ಟುಪ್ರಭಾವಿಆಟವಾಡಿದಭಾರತ, ಕೊರಿಯಾವನ್ನುಆಲೌಟ್ ಮಾಡಿಲೋನಾಅಂಕದೊಂದಿಗೆ 12-9ರಿಂದಮುನ್ನಡೆಸಾಧಿಸಿತು. ಇದೇಅಂತರಕಾಯ್ದುಕೊಂಡಭಾರತಮೊದಲಾರ್ಧದಅಂತ್ಯಕ್ಕೆ 18-13ರಿಂದಮುನ್ನಡೆಪಡೆಯಿತು.
ಇನ್ನುದ್ವಿತೀಯಾರ್ಧದಆಟದಲ್ಲಿಅಂಕಗಳಿಕೆಗೆಮಹತ್ವನೀಡಿದಅನೂಪ್ ಬಳಗಕ್ಕೆಕೊರಿಯಾಆಟಗಾರರುಶಾಕ್ ನೀಡಿದರು. ರೈಡಿಂಗ್ ಮತ್ತುಟ್ಯಾಕಲ್ನಲ್ಲಿಉತ್ತಮಪ್ರದರ್ಶನತೋರಿದಕೊರಿಯಾವೇಗವಾಗಿಅಂಕಕಲೆಹಾಕಿತು. ಇದರಪರಿಣಾಮವಾಗಿಯೇಮುಕ್ತಾಯಕ್ಕೆಇನ್ನು 3 ನಿಮಿಷಗಳುಬಾಕಿಇರುವಾಗಅನೂಪ್ ಅವರನ್ನುಹಿಡಿತಕ್ಕೆಪಡೆದುಭಾರತವನ್ನುಆಲೌಟ್ಗೆಗುರಿಪಡಿಸಿ 26-29ರಿಂದಸಮೀಪಧಾವಿಸಿತು. ಕೊನೆಕ್ಷಣಗಳಆಟದಲ್ಲಿಕುನ್ ಲೀಸೂಪರ್ ರೈಡಿಂಗ್ ಮೂಲಕಕೊರಿಯಾ 33-31ರಿಂದಮುನ್ನಡೆಪಡೆಯಿತು. ಅಂತಿಮವಾಗಿ 2 ಅಂಕಗಳಅಂತರದಿಂದಕೊರಿಯಾಪಂದ್ಯಜಯಿಸುವಲ್ಲಿಯಶಸ್ವಿಯಾಯಿತು.
