ಅಹಮದಾಬಾದ್(ಅ.07): ಸತತಏಳನೇವಿಶ್ವಕಪ್ಕಬಡ್ಡಿಚಾಂಪಿಯನ್ನರಾಗಬೇಕೆಂಬತವಕದಲ್ಲಿರುವಆತಿಥೇಯಭಾರತ, ಶುಕ್ರವಾರಆರಂಭವಾದಏಳನೇವಿಶ್ವಕಪ್ಕಬಡ್ಡಿಪಂದ್ಯಾವಳಿಯಲ್ಲಿಸೋಲಿನಆಘಾತಅನುಭವಿಸಿತು.

ಪ್ರಬಲಪೈಪೋಟಿನೀಡಿದ.ಕೊರಿಯಾವಿರುದ್ಧ 32-34 ಅಂಕಗಳಿಂದಸೋಲನುಭವಿಸಿದಭಾರತ, ಕೇವಲಎರಡುಪಾಯಿಂಟ್ಸ್ಗಳಹಿನ್ನಡೆಯಿಂದಾಗಿಗೆಲುವುಬಿಟ್ಟುಕೊಟ್ಟಿತು. ಕಿಕ್ಕಿರಿದುನೆರೆದಿದ್ದಇಲ್ಲಿನಟ್ರಾನ್ಸ್ಸ್ಟೇಡಿಯಾಕ್ರೀಡಾಂಗಣದಲ್ಲಿನಡೆದಪಂದ್ಯದಲ್ಲಿಭಾರತತಂಡದಆಟಗಾರರುಆರಂಭದಿಂದಲೂಪ್ರಭಾವಿಆಟದಮೂಲಕಗಮನಸೆಳೆದರು. ಆದರೆಕೊನೆಯಕ್ಷಣಗಳಲ್ಲಿಎಚ್ಚರತಪ್ಪಿದ್ದರಿಂದಭಾರೀಬೆಲೆತೆತ್ತರು.

ಪಂದ್ಯದಲ್ಲಿಟಾಸ್ಗೆದ್ದಕೊರಿಯಾಕೋರ್ಟ್ಆಯ್ಕೆಮಾಡಿಕೊಂಡು, ಭಾರತವನ್ನುರೈಡಿಂಗ್ಗೆಆಹ್ವಾನಿಸಿತು. ಅನೂಪ್ಕುಮಾರ್ಅವರನ್ನುಹಿಡಿತಕ್ಕೆಪಡೆದಕೊರಿಯಾಅಂಕದಖಾತೆತೆರೆಯಿತು. ನಂತರದಕ್ಷಣದಲ್ಲಿಕೊರಿಯಾದಜಾನ್ಕುನ್ಲೀಅವರನ್ನುಅದ್ಭುತವಾಗಿಕ್ಯಾಚ್ಮಾಡಿದಧರ್ಮರಾಜ್ಚೇರ್ಲಾಥಾನ್ಅಂಕಗಳಿಕೆಯಲ್ಲಿ 1-1ರಿಂದಸಮಬಲಸಾಧಿಸಿದರು. ಆದರೆ, 5 ನಿಮಿಷಗಳಆಟದಲ್ಲಿಭಾರತ 4-2 ಅಂಕಗಳಿಂದಕೊರಿಯಾವನ್ನುಹಿಂದಿಕ್ಕಿತು. ಅಲ್ಲಿಂದಾಚೆಗಿನಆಟಅತೀವರೋಚಕತೆಗೆಎಡೆಮಾಡಿಕೊಟ್ಟಿತು. ಕೊರಿಯಾತಂಡರಕ್ಷಣೆಯಲ್ಲಿಪ್ರಾಬಲ್ಯಸಾಧಿಸುವಮೂಲಕಅಂಕಗಳಿಕೆÜಗೆಹೆಚ್ಚಿನಒತ್ತುನೀಡಿತು. ವೇಳೆಮತ್ತಷ್ಟುಪ್ರಭಾವಿಆಟವಾಡಿದಭಾರತ, ಕೊರಿಯಾವನ್ನುಆಲೌಟ್ಮಾಡಿಲೋನಾಅಂಕದೊಂದಿಗೆ 12-9ರಿಂದಮುನ್ನಡೆಸಾಧಿಸಿತು. ಇದೇಅಂತರಕಾಯ್ದುಕೊಂಡಭಾರತಮೊದಲಾರ್ಧದಅಂತ್ಯಕ್ಕೆ 18-13ರಿಂದಮುನ್ನಡೆಪಡೆಯಿತು.

ಇನ್ನುದ್ವಿತೀಯಾರ್ಧದಆಟದಲ್ಲಿಅಂಕಗಳಿಕೆಗೆಮಹತ್ವನೀಡಿದಅನೂಪ್ಬಳಗಕ್ಕೆಕೊರಿಯಾಆಟಗಾರರುಶಾಕ್ನೀಡಿದರು. ರೈಡಿಂಗ್ಮತ್ತುಟ್ಯಾಕಲ್ನಲ್ಲಿಉತ್ತಮಪ್ರದರ್ಶನತೋರಿದಕೊರಿಯಾವೇಗವಾಗಿಅಂಕಕಲೆಹಾಕಿತು. ಇದರಪರಿಣಾಮವಾಗಿಯೇಮುಕ್ತಾಯಕ್ಕೆಇನ್ನು 3 ನಿಮಿಷಗಳುಬಾಕಿಇರುವಾಗಅನೂಪ್ಅವರನ್ನುಹಿಡಿತಕ್ಕೆಪಡೆದುಭಾರತವನ್ನುಆಲೌಟ್ಗೆಗುರಿಪಡಿಸಿ 26-29ರಿಂದಸಮೀಪಧಾವಿಸಿತು. ಕೊನೆಕ್ಷಣಗಳಆಟದಲ್ಲಿಕುನ್ಲೀಸೂಪರ್ರೈಡಿಂಗ್ಮೂಲಕಕೊರಿಯಾ 33-31ರಿಂದಮುನ್ನಡೆಪಡೆಯಿತು. ಅಂತಿಮವಾಗಿ 2 ಅಂಕಗಳಅಂತರದಿಂದಕೊರಿಯಾಪಂದ್ಯಜಯಿಸುವಲ್ಲಿಯಶಸ್ವಿಯಾಯಿತು.