ಸಿಯೋಲ್(ಸೆ.28): ಇತ್ತೀಚೆಷ್ಟೇಮುಕ್ತಾಯಕಂಡಜಪಾನ್ ಓಪನ್ ಸೂಪರ್ ಸಿರೀಸ್ ಪಂದ್ಯಾವಳಿಯಕ್ವಾರ್ಟರ್ಫೈನಲ್ನಲ್ಲಿಸೋಲನುಭವಿಸಿದ್ದಭಾರತದಯುವಬ್ಯಾಡ್ಮಿಂಟನ್ ಆಟಗಾರಕೆ. ಶ್ರೀಕಾಂತ್ ಕೊರಿಯಾಓಪನ್ ಸೂಪರ್ಸಿರೀಸ್ ಪಂದ್ಯಾವಳಿಯಲ್ಲಿಮೊದಲಸುತ್ತಿನಲ್ಲೇಸೋಲಿನಆಘಾತಅನುಭವಿಸಿದರು.
ಬುಧವಾರನಡೆದಪುರುಷರಸಿಂಗಲ್ಸ್ ವಿಭಾಗದಆರಂಭಿಕಸುತ್ತಿನಪಂದ್ಯದಲ್ಲಿಎಂಟನೇಶ್ರೇಯಾಂಕಿತಶ್ರೀಕಾಂತ್ ಮೊದಲಗೇಮ್ನಲ್ಲಿಸೋಲನುಭವಿಸಿದರೂ, ಎರಡನೇಗೇಮ್ನಲ್ಲಿಮ್ಯಾಚ್ ಪಾಯಿಂಟ್ ಪಡೆದುಪಂದ್ಯದಲ್ಲಿಹಿಡಿತಸಾಧಿಸಿದಹೊರತಾಗಿಯೂಅಂತಿಮವಾಗಿಹಾಂಕಾಂಗ್ ಆಟಗಾರವೊಂಗ್ ವಿಂಗ್ ಕೀವಿನ್ಸೆಂಟ್ ವಿರುದ್ಧ 10-21, 24-22, 17-21ರಮೂರುಗೇಮ್ಗಳಆಟದಲ್ಲಿಸೋಲನುಭವಿಸಿದರು. 55 ನಿಮಿಷಗಳಕಾಲನಡೆದಜಿದ್ದಾಜಿದ್ದಿನಸೆಣಸಾಟದಲ್ಲಿಹಾಂಕಾಂಗ್ ಆಟಗಾರಆಕ್ರಮಣಕಾರಿಆಟವಾಡಿಶ್ರೀಕಾಂತ್ ವಿರುದ್ಧಮೇಲುಗೈಮೆರೆದರು.
ಇದಕ್ಕೂಮುನ್ನನಡೆದಪುರುಷರಸಿಂಗಲ್ಸ್ ವಿಭಾಗದಇನ್ನೊಂದುಪಂದ್ಯದಲ್ಲಿಎಚ್.ಎಸ್. ಪ್ರಣಯ್ ಕೂಡಪರಾಭವಗೊಂಡರು. ವಿಶ್ವದ 31ನೇಶ್ರೇಯಾಂಕಿತಆಟಗಾರಪ್ರಣಯ್, ಚೈನೀಸ್ ತೈಪೆಯವಾಂಗ್ ಟ್ಸುವೀವಿರುದ್ಧದ 57 ನಿಮಿಷಗಳಸುದೀರ್ಘಕಾಲದಕಾದಾಟದಲ್ಲಿ 23-21, 17-21, 15-21ರಿಂದಹಿನ್ನಡೆಅನುಭವಿಸಿದರು.
ಆದರೆ, ಅಜಯ್ ಜಯರಾಂಮತ್ತುಬಿ. ಸಾಯಿಪ್ರಣೀತ್ ದ್ವಿತೀಯಸುತ್ತಿಗೆಧಾವಿಸಿದರು. ಮೊದಲಸುತ್ತಿನಪಂದ್ಯದಲ್ಲಿಬುಧವಾರ 29ನೇವಯಸ್ಸಿಗೆಕಾಲಿರಿಸಿದಜಯರಾಂಕೊರಿಯಾದಜಿಯೊನ್ ಹ್ಯೊಕ್ ವಿರುದ್ಧ 23-21, 21-18ರಿಂದಗೆದ್ದರೆ, ಸಾಯಿಪ್ರಣೀತ್ ಚೈನೀಸ್ ತೈಪೆಯಹ್ಸುಜೆನ್-ಹಾವೊವಿರುದ್ಧ 21-13, 12-21, 21-15ರಿಂದಗೆಲುವುಪಡೆದರು.
