ಸಿಯೋಲ್(ಸೆ.28): ಇತ್ತೀಚೆಷ್ಟೇಮುಕ್ತಾಯಕಂಡಜಪಾನ್ಓಪನ್ಸೂಪರ್ಸಿರೀಸ್ಪಂದ್ಯಾವಳಿಯಕ್ವಾರ್ಟರ್ಫೈನಲ್ನಲ್ಲಿಸೋಲನುಭವಿಸಿದ್ದಭಾರತದಯುವಬ್ಯಾಡ್ಮಿಂಟನ್ಆಟಗಾರಕೆ. ಶ್ರೀಕಾಂತ್ಕೊರಿಯಾಓಪನ್ಸೂಪರ್ಸಿರೀಸ್ಪಂದ್ಯಾವಳಿಯಲ್ಲಿಮೊದಲಸುತ್ತಿನಲ್ಲೇಸೋಲಿನಆಘಾತಅನುಭವಿಸಿದರು.

ಬುಧವಾರನಡೆದಪುರುಷರಸಿಂಗಲ್ಸ್ವಿಭಾಗದಆರಂಭಿಕಸುತ್ತಿನಪಂದ್ಯದಲ್ಲಿಎಂಟನೇಶ್ರೇಯಾಂಕಿತಶ್ರೀಕಾಂತ್ಮೊದಲಗೇಮ್ನಲ್ಲಿಸೋಲನುಭವಿಸಿದರೂ, ಎರಡನೇಗೇಮ್ನಲ್ಲಿಮ್ಯಾಚ್ಪಾಯಿಂಟ್ಪಡೆದುಪಂದ್ಯದಲ್ಲಿಹಿಡಿತಸಾಧಿಸಿದಹೊರತಾಗಿಯೂಅಂತಿಮವಾಗಿಹಾಂಕಾಂಗ್ಆಟಗಾರವೊಂಗ್ವಿಂಗ್ಕೀವಿನ್ಸೆಂಟ್ವಿರುದ್ಧ 10-21, 24-22, 17-21ಮೂರುಗೇಮ್ಗಳಆಟದಲ್ಲಿಸೋಲನುಭವಿಸಿದರು. 55 ನಿಮಿಷಗಳಕಾಲನಡೆದಜಿದ್ದಾಜಿದ್ದಿನಸೆಣಸಾಟದಲ್ಲಿಹಾಂಕಾಂಗ್ಆಟಗಾರಆಕ್ರಮಣಕಾರಿಆಟವಾಡಿಶ್ರೀಕಾಂತ್ವಿರುದ್ಧಮೇಲುಗೈಮೆರೆದರು.

ಇದಕ್ಕೂಮುನ್ನನಡೆದಪುರುಷರಸಿಂಗಲ್ಸ್ವಿಭಾಗದಇನ್ನೊಂದುಪಂದ್ಯದಲ್ಲಿಎಚ್‌.ಎಸ್‌. ಪ್ರಣಯ್ಕೂಡಪರಾಭವಗೊಂಡರು. ವಿಶ್ವದ 31ನೇಶ್ರೇಯಾಂಕಿತಆಟಗಾರಪ್ರಣಯ್‌, ಚೈನೀಸ್ತೈಪೆಯವಾಂಗ್ಟ್ಸುವೀವಿರುದ್ಧದ 57 ನಿಮಿಷಗಳಸುದೀರ್ಘಕಾಲದಕಾದಾಟದಲ್ಲಿ 23-21, 17-21, 15-21ರಿಂದಹಿನ್ನಡೆಅನುಭವಿಸಿದರು.

ಆದರೆ, ಅಜಯ್ಜಯರಾಂಮತ್ತುಬಿ. ಸಾಯಿಪ್ರಣೀತ್ದ್ವಿತೀಯಸುತ್ತಿಗೆಧಾವಿಸಿದರು. ಮೊದಲಸುತ್ತಿನಪಂದ್ಯದಲ್ಲಿಬುಧವಾರ 29ನೇವಯಸ್ಸಿಗೆಕಾಲಿರಿಸಿದಜಯರಾಂಕೊರಿಯಾದಜಿಯೊನ್ಹ್ಯೊಕ್ವಿರುದ್ಧ 23-21, 21-18ರಿಂದಗೆದ್ದರೆ, ಸಾಯಿಪ್ರಣೀತ್ಚೈನೀಸ್ತೈಪೆಯಹ್ಸುಜೆನ್‌-ಹಾವೊವಿರುದ್ಧ 21-13, 12-21, 21-15ರಿಂದಗೆಲುವುಪಡೆದರು.