ಹಲವಾರು ಬಾರಿ ತಮ್ಮ ಅಮೋಘ ಬೌಲಿಂಗ್ ಮೂಲಕ ಶ್ರೀನಾಥ್ ತಂಡಕ್ಕೆ ಗೆಲುವಿನ ಸಿಹಿಯನ್ನು ಉಣಬಡಿಸಿದ್ದಾರೆ.

ಬೆಂಗಳೂರು(ಅ.10): ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಬೌಲರ್'ಗಳಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಒಬ್ಬರು.

Add Asianetnews Kannada as a Preferred SourcegooglePreferred

ಹಲವಾರು ಬಾರಿ ತಮ್ಮ ಅಮೋಘ ಬೌಲಿಂಗ್ ಮೂಲಕ ಶ್ರೀನಾಥ್ ತಂಡಕ್ಕೆ ಗೆಲುವಿನ ಸಿಹಿಯನ್ನು ಉಣಬಡಿಸಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ತಂಡದಲ್ಲಿ ಶ್ರೀನಾಥ್ ಭದ್ರವಾಗಿ ನೆಲೆಯೂರಿಬಿಟ್ಟರು.

ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯದಲ್ಲಿ ಶ್ರೀನಾಥ್ ಎಸೆದ ಶ್ರೇಷ್ಟ ಎಸೆತಕ್ಕೆ ಕೆನೀತ್ ಆರ್ಥರ್ ಬಳಿ ಉತ್ತರವೇ ಇರಲಿಲ್ಲ. ವೇಗವಾಗಿ ಬಂದ ಚೆಂಡು ತಿರುವು ಪಡೆದು ವಿಕೆಟ್ ಎಗರಿಸಿದ ಅಪರೂಪದ ವಿಡಿಯೋ ನಿಮಗಾಗಿ...