ಬೆಂಗಳೂರು(ಅ.07): ಕ್ರೀಡೆಹಾಗೂರಾಜಕೀಯಕ್ಷೇತ್ರಸಂಪೂರ್ಣಬೇರೆಬೇರೆಯಾಗಿದ್ದು, ಯಾವುದೇಕಾರಣಕ್ಕೂಕ್ರೀಡೆಯಲ್ಲಿರಾಜಕೀಯವನ್ನುಸೇರಿಸಬಾರದುಎಂದುಒಲಿಂಪಿಕ್ಪದಕವಿಜೇತೆಸಾಕ್ಷಿಮಲಿಕ್ತಿಳಿಸಿದರು.

ತನ್ನಹನ್ನೊಂದನೇವರ್ಷಾಚರಣೆಯನ್ನುಆಚರಿಸಿಕೊಂಡಇಲ್ಲಿನಗರುಡಾಮಾಲ್ಕಾರ್ಯಕ್ರಮದಮುಖ್ಯಅತಿಥಿಯಾಗಿಭಾಗವಹಿಸಿದ್ದಸಾಕ್ಷಿ, ‘‘ಇತ್ತೀಚೆಗೆಉಭಯದೇಶಗಳಲ್ಲಿನಅಸಹನೀಯವಾತಾವರಣದಮಧ್ಯೆಯೇಭಾರತದಲ್ಲಿಆಡಲುಪಾಕಿಸ್ತಾನಆಟಗಾರರಿಗೆಅನುವುಮಾಡಿಕೊಡಬೇಕುಎಂದುಸಾಕ್ಷಿಹೇಳಿದ್ದಾರೆಂದುಕೆಲಮಾಧ್ಯಮಗಳುವರದಿಮಾಡಿದ್ದವು.

ಆದರೆ, ನಾನೆಂದೂಹಾಗೆಹೇಳಿದ್ದಿಲ್ಲ. ಕ್ರೀಡೆಮತ್ತುರಾಜಕೀಯವನ್ನುತಳುಕುಹಾಕುವುದಕ್ಕಷ್ಟೇನನ್ನವಿರೋಧ’’ ಎಂದುರಿಯೊಒಲಿಂಪಿಕ್ನಲ್ಲಿಕಂಚುಗೆದ್ದಕುಸ್ತಿಪಟುಸಾಕ್ಷಿಸ್ಪಷ್ಟಪಡಿಸಿದರು.