ಬೆಂಗಳೂರು(ಸೆ.14): ಸ್ಟಾರ್ಮಿಡ್ಫೀಲ್ಡರ್ಸಿ.ಕೆ. ವಿನೀತ್ಅವರಅದ್ಭುತಪ್ರದರ್ಶನದನೆರವಿನಿಂದಬೆಂಗಳೂರುಫುಟ್ಬಾಲ್ಕ್ಲಬ್‌ (ಬಿಎಫ್ಸಿ), ಎಎಫ್ಸಿಕಪ್ಫುಟ್ಬಾಲ್ಟೂರ್ನಿಯಮೊದಲಹಂತದಕ್ವಾರ್ಟರ್ಫೈನಲ್ಪಂದ್ಯದಲ್ಲಿ 1-0 ಗೋಲುಗಳಿಂದಸಿಂಗಾಪುರದಟ್ಯಾಂಪನೀಸ್ರೋವರ್ಸ್ಎದುರುಜಯಸಾಧಿಸಿಸೆಮಿಫೈನಲ್ಪ್ರವೇಶಿಸಿಸುವ ತನ್ನ ಅವಕಾಶವನ್ನು ಗಟ್ಟಿಗೊಳಿಸಿಕೊಂಡಿದೆ.

ಸೆಪ್ಟೆಂಬರ್ 21ರಂದು ಸಿಂಗಾಪುರದಲ್ಲಿ ಮತ್ತೊಂದು ದ್ವಿತೀಯ ಲೆಗ್'ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ರೋವರ್ಸ್ ತಂಡವನ್ನು ಬಿಎಫ್'ಸಿ ಎದುರಿಸಲಿದೆ. ಅಲ್ಲಿನ ಫಲಿತಾಂಶ ತಂಡದ ಉಪಾಂತ್ಯವನ್ನು ನಿರ್ಧ

ಇಲ್ಲಿನಕಂಠೀರವಕ್ರೀಡಾಂಗಣದಲ್ಲಿಬುಧವಾರನಡೆದಪಂದ್ಯದಲ್ಲಿಬಿಎಫ್ಸಿತಂಡಮಿಡ್ಫೀಲ್ಡರ್ವಿನೀತ್‌ 7ನೇನಿಮಿಷದಲ್ಲಿದಾಖಲಿಸಿದಏಕೈಕಗೋಲಿನಸಹಾಯದಿಂದಬೆಂಗಳೂರುತಂಡಉಪಾಂತ್ಯಕ್ಕೆಪ್ರವೇಶಿಸಿಟೂರ್ನಿಯಲ್ಲಿಮಹತ್ವದಮುನ್ನಡೆಸಾಧಿಸಿದೆ. ಇದರನಡುವೆಯೇನಡೆದಪಂದ್ಯದಲ್ಲಿಎರಡುತಂಡಗಳಆಟಗಾರರುಆರಂಭದಲ್ಲಿಗೋಲುಗಳಿಸುವವಿಶ್ವಾಸದಲ್ಲಿಕಣಕ್ಕಿಳಿದಿದ್ದರು. ಆದರೆಗೋಲಿನಖಾತೆತೆರೆದಿದ್ದುಆತಿಥೇಯಆಟಗಾರರುಮಾತ್ರ, ಪಂದ್ಯದಲ್ಲಿವಿನೀತ್ಗಳಿಸಿದಏಕೈಕಗೋಲುಬಿಎಫ್ಸಿಗೆಜಯದಉಡುಗೊರೆಯಾಯಿತು. ಪಂದ್ಯದಆರಂಭದಲ್ಲಿನಾಯಕಛೆಟ್ರಿಆಲ್ವಿನ್ಜಾಜ್ರ್ಅವರಿಗೆಪಾಸ್ನೀಡಿದರು. ಜಾಜ್ರ್ಅವರನ್ನುಎದುರಾಳಿತಂಡದಆಟಗಾರರುಟ್ಯಾಕಲ್ಮಾಡುವಲ್ಲಿಯಶಸ್ವಿಯಾದರು. ಇದಕ್ಕೂಮುನ್ನಜಾಜ್ರ್ಚೆಂಡನ್ನುನೇರವಾಗಿವಿನೀತ್ಗೆಪಾಸ್ನೀಡಿದರು.

ಯಾವುದೇತಪ್ಪನ್ನುಮಾಡದವಿನೀತ್ಚೆಂಡನ್ನುನೇರವಾಗಿಗೋಲುಪೆಟ್ಟಿಗೆಯೊಳಗೆಸೇರಿಸಿಬಿಎಫ್ಸಿತಂಡಕ್ಕೆ 1-0 ಮುನ್ನಡೆತಂದುಕೊಟ್ಟರು. ನಂತರದಆಟದಲ್ಲಿಇದೇನಿಖರತೆಯನ್ನುಕಂಡುಕೊಂಡಆತಿಥೇಯರುಪ್ರವಾಸಿತಂಡದಆಟಗಾರರಮೇಲೆಅಕ್ಷರಶಃಸವಾರಿನಡೆಸಿದರು. ಮತ್ತೊಮ್ಮೆವಿನೀತ್ಜೊತೆಯಲ್ಲಿಛೆಟ್ರಿ, ನಿಶುಕುಮಾರ್ಅವರೊಂದಿಗೆಚೆಂಡಿನಹಿಡಿತಸಾಧಿಸಿ, ಎಡಭಾಗದಕಡೆಯಿಂದಜುಆನ್ಗೊಂಜಲ್್ಜ, ಜಾನ್ಜಾನ್ಸನ್ಮತ್ತುರಿನೊಆಂಟೋಅವರಿಗೆಚೆಂಡನ್ನುನೀಡುತ್ತಾಟ್ಯಾಂಪನೀಸ್ತಂಡದರಕ್ಷಣಾಕೋಟೆಯನ್ನುಬೇಧಿಸುವಲ್ಲಿಯಶಸ್ವಿಯಾದರು. ಆದರೆಬಾರಿಗೋಲುಗಳಿಸುವಲ್ಲಿಸಾಧ್ಯವಾಗಲಿಲ್ಲ.

31ನೇನಿಮಿಷದಲ್ಲಿನಾಯಕಛೆಟ್ರಿಇಗ್ಯೂನ್ಸನ್ಲಿಂಗ್ಡೋಅವರಿಗೆಅದ್ಭುತಪಾಸ್ನೀಡಿದ್ದರು. ವೇಳೆಲಿಂಗ್ಡೋಯಾವುದೇತಪ್ಪಿಗೆದಾರಿಮಾಡಿಕೊಡದೇನೇರವಾಗಿಗೋಲುಪೆಟ್ಟಿಗೆಗೆಚೆಂಡನ್ನುಹೊಡೆದರಾದರೂಎದುರಾಳಿತಂಡದಗೋಲ್ಕೀಪರ್ಇಜ್ವಾನ್ಮಹಬುದ್ಆಕರ್ಷಕವಾಗಿಹಿಡಿತಕ್ಕೆಪಡೆದು, ಬಿಎಫ್ಸಿತಂಡದಮುನ್ನಡೆಗೆಅಡ್ಡಿಯಾದರು. ದ್ವಿತೀಯಾರ್ಧದಆಟದ 72ನೇನಿಮಿಷದಲ್ಲಿವಿನೀತ್ಗೆಮತ್ತೊಂದುಗೋಲುಗಳಿಸುವಅವಕಾಶವಿತ್ತು. ಆದರೆವಿನೀತ್ಮಾಡಿದತಪ್ಪಿನಿಂದಾಗಿಗೋಲುದಾಖಲಾಗಲಿಲ್ಲ. ಪಂದ್ಯದಲ್ಲಿಟ್ಯಾಂಪನೀಸ್ತಂಡದಆಟಗಾರರಿಗೆಗೋಲುಗಳಿಸುವಸಾಕಷ್ಟುಅವಕಾಶವಿತ್ತು. ಆದರೂಆಟಗಾರರಎಡವಟ್ಟುಗಳುತಂಡಕ್ಕೆದುಬಾರಿಯಾಯಿತು. ಅಂತಿಮವಾಗಿವಿನೀತ್ಗಳಿಸಿದಏಕೈಕಗೋಲುಬಿಎಫ್ಸಿತಂಡದಜಯಕ್ಕೆಕಾರಣವಾಯಿತು.