ಬೆಂಗಳೂರು(ಸೆ.14): ಸ್ಟಾರ್ ಮಿಡ್ಫೀಲ್ಡರ್ ಸಿ.ಕೆ. ವಿನೀತ್ ಅವರಅದ್ಭುತಪ್ರದರ್ಶನದನೆರವಿನಿಂದಬೆಂಗಳೂರುಫುಟ್ಬಾಲ್ ಕ್ಲಬ್ (ಬಿಎಫ್ಸಿ), ಎಎಫ್ಸಿಕಪ್ ಫುಟ್ಬಾಲ್ ಟೂರ್ನಿಯಮೊದಲಹಂತದಕ್ವಾರ್ಟರ್ಫೈನಲ್ ಪಂದ್ಯದಲ್ಲಿ 1-0 ಗೋಲುಗಳಿಂದಸಿಂಗಾಪುರದಟ್ಯಾಂಪನೀಸ್ ರೋವರ್ಸ್ ಎದುರುಜಯಸಾಧಿಸಿಸೆಮಿಫೈನಲ್ ಪ್ರವೇಶಿಸಿಸುವ ತನ್ನ ಅವಕಾಶವನ್ನು ಗಟ್ಟಿಗೊಳಿಸಿಕೊಂಡಿದೆ.
ಸೆಪ್ಟೆಂಬರ್ 21ರಂದು ಸಿಂಗಾಪುರದಲ್ಲಿ ಮತ್ತೊಂದು ದ್ವಿತೀಯ ಲೆಗ್'ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ರೋವರ್ಸ್ ತಂಡವನ್ನು ಬಿಎಫ್'ಸಿ ಎದುರಿಸಲಿದೆ. ಅಲ್ಲಿನ ಫಲಿತಾಂಶ ತಂಡದ ಉಪಾಂತ್ಯವನ್ನು ನಿರ್ಧ
ಇಲ್ಲಿನಕಂಠೀರವಕ್ರೀಡಾಂಗಣದಲ್ಲಿಬುಧವಾರನಡೆದಪಂದ್ಯದಲ್ಲಿಬಿಎಫ್ಸಿತಂಡಮಿಡ್ಫೀಲ್ಡರ್ ವಿನೀತ್ 7ನೇನಿಮಿಷದಲ್ಲಿದಾಖಲಿಸಿದಏಕೈಕಗೋಲಿನಸಹಾಯದಿಂದಬೆಂಗಳೂರುತಂಡಉಪಾಂತ್ಯಕ್ಕೆಪ್ರವೇಶಿಸಿಟೂರ್ನಿಯಲ್ಲಿಮಹತ್ವದಮುನ್ನಡೆಸಾಧಿಸಿದೆ. ಇದರನಡುವೆಯೇನಡೆದಪಂದ್ಯದಲ್ಲಿಎರಡುತಂಡಗಳಆಟಗಾರರುಆರಂಭದಲ್ಲಿಗೋಲುಗಳಿಸುವವಿಶ್ವಾಸದಲ್ಲಿಕಣಕ್ಕಿಳಿದಿದ್ದರು. ಆದರೆಗೋಲಿನಖಾತೆತೆರೆದಿದ್ದುಆತಿಥೇಯಆಟಗಾರರುಮಾತ್ರ, ಪಂದ್ಯದಲ್ಲಿವಿನೀತ್ ಗಳಿಸಿದಏಕೈಕಗೋಲುಬಿಎಫ್ಸಿಗೆಜಯದಉಡುಗೊರೆಯಾಯಿತು. ಪಂದ್ಯದಆರಂಭದಲ್ಲಿನಾಯಕಛೆಟ್ರಿಆಲ್ವಿನ್ ಜಾಜ್ರ್ ಅವರಿಗೆಪಾಸ್ ನೀಡಿದರು. ಜಾಜ್ರ್ ಅವರನ್ನುಎದುರಾಳಿತಂಡದಆಟಗಾರರುಟ್ಯಾಕಲ್ ಮಾಡುವಲ್ಲಿಯಶಸ್ವಿಯಾದರು. ಇದಕ್ಕೂಮುನ್ನಜಾಜ್ರ್ ಚೆಂಡನ್ನುನೇರವಾಗಿವಿನೀತ್ಗೆಪಾಸ್ ನೀಡಿದರು.
ಯಾವುದೇತಪ್ಪನ್ನುಮಾಡದವಿನೀತ್ ಚೆಂಡನ್ನುನೇರವಾಗಿಗೋಲುಪೆಟ್ಟಿಗೆಯೊಳಗೆಸೇರಿಸಿಬಿಎಫ್ಸಿತಂಡಕ್ಕೆ 1-0 ಮುನ್ನಡೆತಂದುಕೊಟ್ಟರು. ನಂತರದಆಟದಲ್ಲಿಇದೇನಿಖರತೆಯನ್ನುಕಂಡುಕೊಂಡಆತಿಥೇಯರುಪ್ರವಾಸಿತಂಡದಆಟಗಾರರಮೇಲೆಅಕ್ಷರಶಃಸವಾರಿನಡೆಸಿದರು. ಮತ್ತೊಮ್ಮೆವಿನೀತ್ ಜೊತೆಯಲ್ಲಿಛೆಟ್ರಿ, ನಿಶುಕುಮಾರ್ ಅವರೊಂದಿಗೆಚೆಂಡಿನಹಿಡಿತಸಾಧಿಸಿ, ಎಡಭಾಗದಕಡೆಯಿಂದಜುಆನ್ ಗೊಂಜಲ್್ಜ, ಜಾನ್ ಜಾನ್ಸನ್ ಮತ್ತುರಿನೊಆಂಟೋಅವರಿಗೆಚೆಂಡನ್ನುನೀಡುತ್ತಾಟ್ಯಾಂಪನೀಸ್ ತಂಡದರಕ್ಷಣಾಕೋಟೆಯನ್ನುಬೇಧಿಸುವಲ್ಲಿಯಶಸ್ವಿಯಾದರು. ಆದರೆಈಬಾರಿಗೋಲುಗಳಿಸುವಲ್ಲಿಸಾಧ್ಯವಾಗಲಿಲ್ಲ.
31ನೇನಿಮಿಷದಲ್ಲಿನಾಯಕಛೆಟ್ರಿಇಗ್ಯೂನ್ಸನ್ ಲಿಂಗ್ಡೋಅವರಿಗೆಅದ್ಭುತಪಾಸ್ ನೀಡಿದ್ದರು. ಈವೇಳೆಲಿಂಗ್ಡೋಯಾವುದೇತಪ್ಪಿಗೆದಾರಿಮಾಡಿಕೊಡದೇನೇರವಾಗಿಗೋಲುಪೆಟ್ಟಿಗೆಗೆಚೆಂಡನ್ನುಹೊಡೆದರಾದರೂಎದುರಾಳಿತಂಡದಗೋಲ್ಕೀಪರ್ ಇಜ್ವಾನ್ ಮಹಬುದ್ ಆಕರ್ಷಕವಾಗಿಹಿಡಿತಕ್ಕೆಪಡೆದು, ಬಿಎಫ್ಸಿತಂಡದಮುನ್ನಡೆಗೆಅಡ್ಡಿಯಾದರು. ದ್ವಿತೀಯಾರ್ಧದಆಟದ 72ನೇನಿಮಿಷದಲ್ಲಿವಿನೀತ್ಗೆಮತ್ತೊಂದುಗೋಲುಗಳಿಸುವಅವಕಾಶವಿತ್ತು. ಆದರೆವಿನೀತ್ ಮಾಡಿದತಪ್ಪಿನಿಂದಾಗಿಗೋಲುದಾಖಲಾಗಲಿಲ್ಲ. ಪಂದ್ಯದಲ್ಲಿಟ್ಯಾಂಪನೀಸ್ ತಂಡದಆಟಗಾರರಿಗೆಗೋಲುಗಳಿಸುವಸಾಕಷ್ಟುಅವಕಾಶವಿತ್ತು. ಆದರೂಆಟಗಾರರಎಡವಟ್ಟುಗಳುತಂಡಕ್ಕೆದುಬಾರಿಯಾಯಿತು. ಅಂತಿಮವಾಗಿವಿನೀತ್ ಗಳಿಸಿದಏಕೈಕಗೋಲುಬಿಎಫ್ಸಿತಂಡದಜಯಕ್ಕೆಕಾರಣವಾಯಿತು.
