ಬೆಂಗಳೂರು(ಸೆ.14): ಸ್ಟಾರ್ಮಿಡ್ಫೀಲ್ಡರ್ಸಿ.ಕೆ. ವಿನೀತ್ಅವರಅದ್ಭುತಪ್ರದರ್ಶನದನೆರವಿನಿಂದಬೆಂಗಳೂರುಫುಟ್ಬಾಲ್ಕ್ಲಬ್‌ (ಬಿಎಫ್ಸಿ), ಎಎಫ್ಸಿಕಪ್ಫುಟ್ಬಾಲ್ಟೂರ್ನಿಯಮೊದಲಹಂತದಕ್ವಾರ್ಟರ್ಫೈನಲ್ಪಂದ್ಯದಲ್ಲಿ 1-0 ಗೋಲುಗಳಿಂದಸಿಂಗಾಪುರದಟ್ಯಾಂಪನೀಸ್ರೋವರ್ಸ್ಎದುರುಜಯಸಾಧಿಸಿಸೆಮಿಫೈನಲ್ಪ್ರವೇಶಿಸಿಸುವ ತನ್ನ ಅವಕಾಶವನ್ನು ಗಟ್ಟಿಗೊಳಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೆಪ್ಟೆಂಬರ್ 21ರಂದು ಸಿಂಗಾಪುರದಲ್ಲಿ ಮತ್ತೊಂದು ದ್ವಿತೀಯ ಲೆಗ್'ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ರೋವರ್ಸ್ ತಂಡವನ್ನು ಬಿಎಫ್'ಸಿ ಎದುರಿಸಲಿದೆ. ಅಲ್ಲಿನ ಫಲಿತಾಂಶ ತಂಡದ ಉಪಾಂತ್ಯವನ್ನು ನಿರ್ಧ

ಇಲ್ಲಿನಕಂಠೀರವಕ್ರೀಡಾಂಗಣದಲ್ಲಿಬುಧವಾರನಡೆದಪಂದ್ಯದಲ್ಲಿಬಿಎಫ್ಸಿತಂಡಮಿಡ್ಫೀಲ್ಡರ್ವಿನೀತ್‌ 7ನೇನಿಮಿಷದಲ್ಲಿದಾಖಲಿಸಿದಏಕೈಕಗೋಲಿನಸಹಾಯದಿಂದಬೆಂಗಳೂರುತಂಡಉಪಾಂತ್ಯಕ್ಕೆಪ್ರವೇಶಿಸಿಟೂರ್ನಿಯಲ್ಲಿಮಹತ್ವದಮುನ್ನಡೆಸಾಧಿಸಿದೆ. ಇದರನಡುವೆಯೇನಡೆದಪಂದ್ಯದಲ್ಲಿಎರಡುತಂಡಗಳಆಟಗಾರರುಆರಂಭದಲ್ಲಿಗೋಲುಗಳಿಸುವವಿಶ್ವಾಸದಲ್ಲಿಕಣಕ್ಕಿಳಿದಿದ್ದರು. ಆದರೆಗೋಲಿನಖಾತೆತೆರೆದಿದ್ದುಆತಿಥೇಯಆಟಗಾರರುಮಾತ್ರ, ಪಂದ್ಯದಲ್ಲಿವಿನೀತ್ಗಳಿಸಿದಏಕೈಕಗೋಲುಬಿಎಫ್ಸಿಗೆಜಯದಉಡುಗೊರೆಯಾಯಿತು. ಪಂದ್ಯದಆರಂಭದಲ್ಲಿನಾಯಕಛೆಟ್ರಿಆಲ್ವಿನ್ಜಾಜ್ರ್ಅವರಿಗೆಪಾಸ್ನೀಡಿದರು. ಜಾಜ್ರ್ಅವರನ್ನುಎದುರಾಳಿತಂಡದಆಟಗಾರರುಟ್ಯಾಕಲ್ಮಾಡುವಲ್ಲಿಯಶಸ್ವಿಯಾದರು. ಇದಕ್ಕೂಮುನ್ನಜಾಜ್ರ್ಚೆಂಡನ್ನುನೇರವಾಗಿವಿನೀತ್ಗೆಪಾಸ್ನೀಡಿದರು.

ಯಾವುದೇತಪ್ಪನ್ನುಮಾಡದವಿನೀತ್ಚೆಂಡನ್ನುನೇರವಾಗಿಗೋಲುಪೆಟ್ಟಿಗೆಯೊಳಗೆಸೇರಿಸಿಬಿಎಫ್ಸಿತಂಡಕ್ಕೆ 1-0 ಮುನ್ನಡೆತಂದುಕೊಟ್ಟರು. ನಂತರದಆಟದಲ್ಲಿಇದೇನಿಖರತೆಯನ್ನುಕಂಡುಕೊಂಡಆತಿಥೇಯರುಪ್ರವಾಸಿತಂಡದಆಟಗಾರರಮೇಲೆಅಕ್ಷರಶಃಸವಾರಿನಡೆಸಿದರು. ಮತ್ತೊಮ್ಮೆವಿನೀತ್ಜೊತೆಯಲ್ಲಿಛೆಟ್ರಿ, ನಿಶುಕುಮಾರ್ಅವರೊಂದಿಗೆಚೆಂಡಿನಹಿಡಿತಸಾಧಿಸಿ, ಎಡಭಾಗದಕಡೆಯಿಂದಜುಆನ್ಗೊಂಜಲ್್ಜ, ಜಾನ್ಜಾನ್ಸನ್ಮತ್ತುರಿನೊಆಂಟೋಅವರಿಗೆಚೆಂಡನ್ನುನೀಡುತ್ತಾಟ್ಯಾಂಪನೀಸ್ತಂಡದರಕ್ಷಣಾಕೋಟೆಯನ್ನುಬೇಧಿಸುವಲ್ಲಿಯಶಸ್ವಿಯಾದರು. ಆದರೆಬಾರಿಗೋಲುಗಳಿಸುವಲ್ಲಿಸಾಧ್ಯವಾಗಲಿಲ್ಲ.

31ನೇನಿಮಿಷದಲ್ಲಿನಾಯಕಛೆಟ್ರಿಇಗ್ಯೂನ್ಸನ್ಲಿಂಗ್ಡೋಅವರಿಗೆಅದ್ಭುತಪಾಸ್ನೀಡಿದ್ದರು. ವೇಳೆಲಿಂಗ್ಡೋಯಾವುದೇತಪ್ಪಿಗೆದಾರಿಮಾಡಿಕೊಡದೇನೇರವಾಗಿಗೋಲುಪೆಟ್ಟಿಗೆಗೆಚೆಂಡನ್ನುಹೊಡೆದರಾದರೂಎದುರಾಳಿತಂಡದಗೋಲ್ಕೀಪರ್ಇಜ್ವಾನ್ಮಹಬುದ್ಆಕರ್ಷಕವಾಗಿಹಿಡಿತಕ್ಕೆಪಡೆದು, ಬಿಎಫ್ಸಿತಂಡದಮುನ್ನಡೆಗೆಅಡ್ಡಿಯಾದರು. ದ್ವಿತೀಯಾರ್ಧದಆಟದ 72ನೇನಿಮಿಷದಲ್ಲಿವಿನೀತ್ಗೆಮತ್ತೊಂದುಗೋಲುಗಳಿಸುವಅವಕಾಶವಿತ್ತು. ಆದರೆವಿನೀತ್ಮಾಡಿದತಪ್ಪಿನಿಂದಾಗಿಗೋಲುದಾಖಲಾಗಲಿಲ್ಲ. ಪಂದ್ಯದಲ್ಲಿಟ್ಯಾಂಪನೀಸ್ತಂಡದಆಟಗಾರರಿಗೆಗೋಲುಗಳಿಸುವಸಾಕಷ್ಟುಅವಕಾಶವಿತ್ತು. ಆದರೂಆಟಗಾರರಎಡವಟ್ಟುಗಳುತಂಡಕ್ಕೆದುಬಾರಿಯಾಯಿತು. ಅಂತಿಮವಾಗಿವಿನೀತ್ಗಳಿಸಿದಏಕೈಕಗೋಲುಬಿಎಫ್ಸಿತಂಡದಜಯಕ್ಕೆಕಾರಣವಾಯಿತು.