ನವದೆಹಲಿ(ಅ.04): ಭಾರತೀಯಕ್ರಿಕೆಟ್ ನಿಯಂತ್ರಣಮಂಡಳಿ (ಬಿಸಿಸಿಐ) ಆಗಲೀಇಲ್ಲವೇಅದನ್ನುಮುನ್ನಡೆಸುವಅಧಿಕಾರಿಗಳ ವರ್ಗವೇಆಗಲೀಕ್ರಿಕೆಟ್ಗಿಂತಮೇಲಲ್ಲಎಂದುಪುನರುಚ್ಚರಿಸಿರುವನ್ಯಾ. ಆರ್.ಎಂ. ಲೋಧಾಸಮಿತಿ, ಪ್ರಸಕ್ತನಡೆಯುತ್ತಿರುವನ್ಯೂಜಿಲೆಂಡ್ ಸರಣಿಗೆಯಾವುದೇಬಾಧಕವಿಲ್ಲಅದುನಿರಾತಂಕವಾಗಿನಡೆಯಬಹುದುಎಂದುಸ್ಪಷ್ಟಪಡಿಸಿದೆ.
ಬಿಸಿಸಿಐಬ್ಯಾಂಕ್ ವಹಿವಾಟಿಗೆಲೋಧಾಸಮಿತಿತಡೆಯೊಡ್ಡಿರುವುದುದುರದೃಷ್ಟಕರವಾಗಿದ್ದು, ಇದುಪ್ರಸಕ್ತನಡೆಯುತ್ತಿರುವನ್ಯೂಜಿಲೆಂಡ್ ಸರಣಿಯಮೇಲೂಕರಿನೆರಳುಬೀರಿದೆಎಂದುಬಿಸಿಸಿಐಅಧ್ಯಕ್ಷಅನುರಾಗ್ ಠಾಕೂರ್ ಅಳಲುತೋಡಿಕೊಂಡಬೆನ್ನಲ್ಲೇಲೋಧಾಈಸ್ಪಷ್ಟನೆನೀಡಿದ್ದಾರೆ.
ಭಾರತೀಯಕ್ರಿಕೆಟ್ ಮಂಡಳಿಯ (ಬಿಸಿಸಿಐ) ಯಾವುದೇಬ್ಯಾಂಕ್ ವಹಿವಾಟನ್ನುಸಂಪೂರ್ಣವಾಗಿಸ್ಥಗಿತಗೊಳಿಸಲುಸೂಚನೆನೀಡಿಲ್ಲ, ಬದಲಿಗೆ, ರಾಜ್ಯಕ್ರಿಕೆಟ್ ಸಂಸ್ಥೆಗಳಿಗೆನೀಡಲಾಗುವದೊಡ್ಡಮೊತ್ತದಹಣವನ್ನುವರ್ಗಾಯಿಸದಂತೆನಿರ್ದೇಶಿಸಲಾಗಿದೆಎಂದೂಲೋಧಾಸಮಿತಿ ತಿಳಿಸಿದೆ.
ಬಿಸಿಸಿಐದೇಶದ 30 ಕ್ರಿಕೆಟ್ ಸಂಸ್ಥೆಗಳಿಗೆಒಟ್ಟಾರೆ 500 ಕೋಟಿಯಷ್ಟು ಹಣವನ್ನುನೀಡಲುಸೆ. 30ರಂದುನಡೆದಿದ್ದತನ್ನತುರ್ತುಸಭೆಯಲ್ಲಿನಿರ್ಧರಿಸಿತ್ತು. ಆದರೆ, ಇಂದು ಈಬಗ್ಗೆಸ್ಪಷ್ಟನೆಸಮಿತಿಸ್ಪಷ್ಟನೆನೀಡಿಗೊಂದಲಕ್ಕೆತೆರೆಎಳೆದಿದೆ.
ಹಣವಿದ್ದರಷ್ಟೇಕ್ರಿಕೆಟ್
‘‘ಭಾರತಹಾಗೂನ್ಯೂಜಿಲೆಂಡ್ ನಡುವಿನಕ್ರಿಕೆಟ್ ಸರಣಿಯಪಂದ್ಯಗಳಆಯೋಜನಾಹೊಣೆಯನ್ನುನಾನಾರಾಜ್ಯಸಂಸ್ಥೆಗಳುಹೊತ್ತಿವೆ. ಪಂದ್ಯಗಳಆಯೋಜನೆಗಾಗಿಆಸಂಸ್ಥೆಗಳಿಗೆಹಣನೀಡದಿದ್ದರೆಕಷ್ಟವಾಗುತ್ತದೆ. ಈಗಾಗಲೇಕೆಲಅಧೀನಸಂಸ್ಥೆಗಳುಲೋಧಾಸಮಿತಿಯಕ್ರಮದಿಂದಪಂದ್ಯಗಳನ್ನುಆಯೋಜಿಸುವುದುಕಷ್ಟವಾಗಿದೆಎಂದುಅಲವತ್ತುಕೊಂಡಿವೆ. ಇಷ್ಟಕ್ಕೂನಾವುಹಣವಿಲ್ಲದೆಕ್ರಿಕೆಟ್ ನಡೆಸಲುಸಾಧ್ಯವಿಲ್ಲ’’ ಎಂದುಠಾಕೂರ್ ಹೇಳಿದ್ದರು.
‘‘ಟೆಸ್ಟ್ ಕ್ರಿಕೆಟ್ನಲ್ಲಿಭಾರತತಂಡನಂ.1 ಸ್ಥಾನದಲ್ಲಿದ್ದರೆ, ಚುಟುಕುಕ್ರಿಕೆಟ್ನಲ್ಲಿಎರಡನೇಸ್ಥಾನದಲ್ಲಿದೆ. ಅಂತೆಯೇಏಕದಿನಪ್ರಕಾರದಲ್ಲಿಮೂರನೇಸ್ಥಾನದಲ್ಲಿದೆ. ಬಿಸಿಸಿಐವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾದಕ್ರಿಕೆಟ್ ಮಂಡಳಿ. ಐಪಿಎಲ್ನಂಥಒಂದುಕ್ರಿಯಾತ್ಮಕವಾದಹಾಗೂಲಾಭದಾಯಕವಾದಯಶಸ್ವಿಟೂರ್ನಿಯನ್ನುಹುಟ್ಟುಹಾಕಿದಕೀರ್ತಿಬಿಸಿಸಿಐಗಿದೆ. ಇದೆಲ್ಲಾಹಣದಿಂದಲೇಸಾಧ್ಯವಾಯಿತು’’ ಎಂದುಠಾಕೂರ್ ತಿಳಿಸಿದ್ದರು.
