ನವದೆಲಿ(ಅ.04): ಭಾರತೀಯಕ್ರಿಕೆಟ್ನಿಯಂತ್ರಣಮಂಡಳಿ (ಬಿಸಿಸಿಐ) ಆಗಲೀಇಲ್ಲವೇಅದನ್ನುಮುನ್ನಡೆಸುವಅಧಿಕಾರಿಗಳ ವರ್ಗವೇಆಗಲೀಕ್ರಿಕೆಟ್ಗಿಂತಮೇಲಲ್ಲಎಂದುಪುನರುಚ್ಚರಿಸಿರುವನ್ಯಾ. ಆರ್‌.ಎಂ. ಲೋಧಾಸಮಿತಿ, ಪ್ರಸಕ್ತನಡೆಯುತ್ತಿರುವನ್ಯೂಜಿಲೆಂಡ್ಸರಣಿಗೆಯಾವುದೇಬಾಧಕವಿಲ್ಲಅದುನಿರಾತಂಕವಾಗಿನಡೆಯಬಹುದುಎಂದುಸ್ಪಷ್ಟಪಡಿಸಿದೆ.

ಬಿಸಿಸಿಐಬ್ಯಾಂಕ್ವಹಿವಾಟಿಗೆಲೋಧಾಸಮಿತಿತಡೆಯೊಡ್ಡಿರುವುದುದುರದೃಷ್ಟಕರವಾಗಿದ್ದು, ಇದುಪ್ರಸಕ್ತನಡೆಯುತ್ತಿರುವನ್ಯೂಜಿಲೆಂಡ್ಸರಣಿಯಮೇಲೂಕರಿನೆರಳುಬೀರಿದೆಎಂದುಬಿಸಿಸಿಐಅಧ್ಯಕ್ಷಅನುರಾಗ್ಠಾಕೂರ್ಅಳಲುತೋಡಿಕೊಂಡಬೆನ್ನಲ್ಲೇಲೋಧಾಸ್ಪಷ್ಟನೆನೀಡಿದ್ದಾರೆ.

ಭಾರತೀಯಕ್ರಿಕೆಟ್ಮಂಡಳಿಯ (ಬಿಸಿಸಿ) ಯಾವುದೇಬ್ಯಾಂಕ್ವಹಿವಾಟನ್ನುಸಂಪೂರ್ಣವಾಗಿಸ್ಥಗಿಗೊಳಿಸಲುಸೂಚನೆನೀಡಿಲ್ಲ​, ಬದಲಿಗೆ, ರಾಜ್ಯಕ್ರಿಕೆಟ್ಸಂಸ್ಥೆಗಳಿಗೆನೀಡಲಾಗುವದೊಡ್ಡಮೊತ್ತದಹಣವನ್ನುವರ್ಗಾಯಿಸದಂತೆನಿರ್ದೇಶಿಸಲಾಗಿದೆಎಂದೂಲೋಧಾಸಮಿತಿ ತಿಳಿಸಿದೆ.

ಬಿಸಿಸಿಐದೇಶದ 30 ಕ್ರಿಕೆಟ್ಸಂಸ್ಥೆಗಳಿಗೆಒಟ್ಟಾರೆ 500 ಕೋಟಿಯಷ್ಟು ಹಣವನ್ನುನೀಡಲುಸೆ. 30ರಂದುನಡೆದಿದ್ದತನ್ನತುರ್ತುಸಭೆಯಲ್ಲಿನಿರ್ಧರಿಸಿತ್ತು. ಆದರೆ, ಇಂದು ಬಗ್ಗೆಸ್ಪಷ್ಟನೆಸಮಿತಿಸ್ಪಷ್ಟನೆನೀಡಿಗೊಂದಲಕ್ಕೆತೆರೆಎಳೆದಿದೆ.

ಹಣವಿದ್ದರಷ್ಟೇಕ್ರಿಕೆಟ್

‘‘ಭಾರಹಾಗೂನ್ಯೂಜಿಲೆಂಡ್ನಡುವಿನಕ್ರಿಕೆಟ್ಸರಣಿಯಪಂದ್ಯಗಳಆಯೋಜನಾಹೊಣೆಯನ್ನುನಾನಾರಾಜ್ಯಸಂಸ್ಥೆಗಳುಹೊತ್ತಿವೆ. ಪಂದ್ಯಗಳಆಯೋನೆಗಾಗಿಸಂಸ್ಥೆಳಿಗೆಹಣನೀಡದಿದ್ದರೆಕಷ್ಟವಾಗುತ್ತದೆ. ಈಗಾಗಲೇಕೆಲಅಧೀನಸಂಸ್ಥೆಗಳುಲೋಧಾಸಮಿತಿಯಕ್ರಮದಿಂದಪಂದ್ಯಳನ್ನುಆಯೋಜಿಸುವುದುಕಷ್ಟವಾಗಿದೆಎಂದುಅಲತ್ತುಕೊಂಡಿವೆ. ಇಷ್ಟಕ್ಕೂನಾವುಹಣವಿಲ್ಲದೆಕ್ರಿಕೆಟ್ನಡೆಸಲುಸಾಧ್ಯವಿಲ್ಲ’’ ಎಂದುಠಾಕೂರ್ಹೇಳಿದ್ದರು.

‘‘ಟೆಸ್ಟ್ಕ್ರಿಕೆಟ್ನಲ್ಲಿಭಾರತತಂಡನಂ.1 ಸ್ಥಾನದಲ್ಲಿದ್ದರೆ, ಚುಟುಕುಕ್ರಿಕೆಟ್ನಲ್ಲಿಎರಡನೇಸ್ಥಾನದಲ್ಲಿದೆ. ಅಂತೆಯೇಏಕದಿನಪ್ರಕಾರದಲ್ಲಿಮೂರನೇಸ್ಥಾನದಲ್ಲಿದೆ. ಬಿಸಿಸಿಐವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾದಕ್ರಿಕೆಟ್ಮಂಡಳಿ. ಐಪಿಎಲ್ನಂಥಒಂದುಕ್ರಿಯಾತ್ಮಕವಾದಹಾಗೂಲಾಭದಾಯಕವಾದಯಶಸ್ವಿಟೂರ್ನಿಯನ್ನುಹುಟ್ಟುಹಾಕಿದಕೀರ್ತಿಬಿಸಿಸಿಐಗಿದೆ. ಇದೆಲ್ಲಾಹಣದಿಂದಲೇಸಾಧ್ಯವಾಯಿತು’’ ಎಂದುಠಾಕೂರ್ತಿಳಿಸಿದ್ದರು.