ನವದೆಲಿ(ಸೆ.13): ಸಾವುಅಥವಾಬದುಕು... ಅಂದುನನ್ನಮುಂದಿದ್ದದ್ದುಎರಡೇದಾರಿ. ಅದೂ, ಬದುಕೆಂದರೆಬರೀಬದುಕಲ್ಲ. ದೇಹದಅರ್ಧಭಾಗವೇನಿಯಂತ್ರಣಕಳೆದುಕೊಂಡಂತಹಸ್ಥಿತಿಯಲ್ಲಿಸದಾವ್ಹೀಲ್ಚೇರ್‌​ನಲ್ಲೇಮುಂದಿನಜೀವವನ್ನುದೂಡುವಂಥಬದುಕಿನಲ್ಲಿಕೊನೆಗೂನಾನುವಿಕಲತೆಯನ್ನೇಆಯ್ದುಕೊಂಡೆಎಂದುರಿಯೊಸಾಧಕಿದೀಪಾಮಲಿಕ್ಹೇಳಿದ್ದಾರೆ.

ರಿಯೊದಲ್ಲಿನಡೆಯುತ್ತಿರುವಪ್ಯಾರಾಲಿಂಪಿಕ್ಸ್ಮಹಿಳೆಶಾಟ್‌​ಫುಟ್ವಿಭಾದಲ್ಲಿಬೆಳ್ಳಿಗೆದ್ದದೀಪಾಮಲಿಕ್‌, ಇಂಡಿಯಾಟುಡೇಗೆನೀಡಿರುವಸಂದರ್ಶದಲ್ಲಿತಮ್ಮಸಾಹಸಗಾಥೆಯನ್ನುಬಿಚ್ಚಿಟ್ಟಿದ್ದಾರೆ.

1999ರಲ್ಲಿಪತಿಬಿಕ್ರಮ್ಸಿಂಗ್‌, ಕಾರ್ಗಿಲ್ಕದದಲ್ಲಿತೊಡಗಿಕೊಂಡುಗಡಿಯಲ್ಲಿದೇಶದಸೇವೆಮಾಡುತ್ತಿದ್ದರೆ, ಇತ್ತದೀಪಾಆಸ್ಪತ್ರೆಯೊಂದರಲ್ಲಿಶಸ್ತ್ರಚಿಕಿತ್ಸೆಗೆಒಳಗಾಗಿದ್ದರು. ರಾಜಸ್ಥಾನದಯುವಮಹಿಳಾಕ್ರಿಕೆಟರ್ಆಗಿದ್ದಅವರಜೀವನಅಂದುಕೆಟ್ಟತಿರುವುಪಡೆದುಕೊಂಡಿತ್ತು. ಹೀಗೆತಿರುವುಪಡೆದುಕೊಂಡಬದುಕುಅವನ್ನೀಗರಿಯೊಪ್ಯಾರಾಲಿಂಪಿಕ್ಸ್ನಲ್ಲಿಪದಕಗೆಲ್ಲುಷ್ಟರಮಟ್ಟಕ್ಕೆತಂದುನಿಲ್ಲಿಸಿತು.

‘‘ಶಸ್ತ್ರಚಿಕಿತ್ಸೆಯನಂತದಿನಳಲ್ಲಿಜೀವದಲ್ಲಿಏನಾದರೂಸಾಧಿಲೇಬೇಕೆಂಬಛಲತೊಟ್ಟನಾನು, ಕ್ರೀಡೆಯಬಗೆಗೆಹೊಂದಿದ್ದಆಸಕ್ತಿಬತ್ತದಂತೆನೋಡಿಕೊಂಡೆ. ಪ್ಯಾರಾಥ್ಲೀಟ್ಆಗಿಬೆಳೆದುನಿಂತೆ. ದೇಶೀಯ, ಅಂತಾರಾಷ್ಟ್ರೀಯಮಟ್ಟದಲ್ಲಿಅನೇಕಪದಳನ್ನುಗೆದ್ದಿದ್ದರೂಪ್ಯಾರಾಲಿಂಪಿಕ್ಸ್ಪದದಿಂದವಂಚಿವಾಗಿರುವುದುನನ್ನನ್ನುಕಾಡುತ್ತಿತ್ತು. ಇದೀಗಅದನ್ನೂಸಾಧಿಸಿದ್ದೇನೆ’’ ಎಂದುಅವರುಹೆಮ್ಮೆಯಿಂದಹೇಳಿಕೊಂಡಿದ್ದಾರೆ.