ನವದೆಹಲಿ(ಸೆ.13): ಸಾವುಅಥವಾಬದುಕು... ಅಂದುನನ್ನಮುಂದಿದ್ದದ್ದುಈಎರಡೇದಾರಿ. ಅದೂ, ಬದುಕೆಂದರೆಬರೀಬದುಕಲ್ಲ. ದೇಹದಅರ್ಧಭಾಗವೇನಿಯಂತ್ರಣಕಳೆದುಕೊಂಡಂತಹಸ್ಥಿತಿಯಲ್ಲಿಸದಾವ್ಹೀಲ್ಚೇರ್ನಲ್ಲೇಮುಂದಿನಜೀವನವನ್ನುದೂಡುವಂಥಬದುಕಿನಲ್ಲಿಕೊನೆಗೂನಾನುವಿಕಲತೆಯನ್ನೇಆಯ್ದುಕೊಂಡೆಎಂದುರಿಯೊಸಾಧಕಿದೀಪಾಮಲಿಕ್ ಹೇಳಿದ್ದಾರೆ.
ರಿಯೊದಲ್ಲಿನಡೆಯುತ್ತಿರುವಪ್ಯಾರಾಲಿಂಪಿಕ್ಸ್ನಮಹಿಳೆಯರಶಾಟ್ಫುಟ್ ವಿಭಾಗದಲ್ಲಿಬೆಳ್ಳಿಗೆದ್ದದೀಪಾಮಲಿಕ್, ಇಂಡಿಯಾಟುಡೇಗೆನೀಡಿರುವಸಂದರ್ಶನದಲ್ಲಿತಮ್ಮಸಾಹಸಗಾಥೆಯನ್ನುಬಿಚ್ಚಿಟ್ಟಿದ್ದಾರೆ.
1999ರಲ್ಲಿಪತಿಬಿಕ್ರಮ್ ಸಿಂಗ್, ಕಾರ್ಗಿಲ್ ಕದನದಲ್ಲಿತೊಡಗಿಕೊಂಡುಗಡಿಯಲ್ಲಿದೇಶದಸೇವೆ ಮಾಡುತ್ತಿದ್ದರೆ, ಇತ್ತದೀಪಾಆಸ್ಪತ್ರೆಯೊಂದರಲ್ಲಿಶಸ್ತ್ರಚಿಕಿತ್ಸೆಗೆಒಳಗಾಗಿದ್ದರು. ರಾಜಸ್ಥಾನದಯುವಮಹಿಳಾಕ್ರಿಕೆಟರ್ ಆಗಿದ್ದಅವರಜೀವನಅಂದುಕೆಟ್ಟತಿರುವುಪಡೆದುಕೊಂಡಿತ್ತು. ಹೀಗೆತಿರುವುಪಡೆದುಕೊಂಡಈಬದುಕುಅವರನ್ನೀಗರಿಯೊಪ್ಯಾರಾಲಿಂಪಿಕ್ಸ್ನಲ್ಲಿಪದಕಗೆಲ್ಲುವಷ್ಟರಮಟ್ಟಕ್ಕೆತಂದುನಿಲ್ಲಿಸಿತು.
‘‘ಶಸ್ತ್ರಚಿಕಿತ್ಸೆಯನಂತರದದಿನಗಳಲ್ಲಿಜೀವನದಲ್ಲಿಏನಾದರೂಸಾಧಿಸಲೇಬೇಕೆಂಬಛಲತೊಟ್ಟನಾನು, ಕ್ರೀಡೆಯಬಗೆಗೆಹೊಂದಿದ್ದಆಸಕ್ತಿಬತ್ತದಂತೆನೋಡಿಕೊಂಡೆ. ಪ್ಯಾರಾಅಥ್ಲೀಟ್ ಆಗಿಬೆಳೆದುನಿಂತೆ. ದೇಶೀಯ, ಅಂತಾರಾಷ್ಟ್ರೀಯಮಟ್ಟದಲ್ಲಿಅನೇಕಪದಕಗಳನ್ನುಗೆದ್ದಿದ್ದರೂಪ್ಯಾರಾಲಿಂಪಿಕ್ಸ್ ಪದಕದಿಂದವಂಚಿತವಾಗಿರುವುದುನನ್ನನ್ನುಕಾಡುತ್ತಿತ್ತು. ಇದೀಗಅದನ್ನೂಸಾಧಿಸಿದ್ದೇನೆ’’ ಎಂದುಅವರುಹೆಮ್ಮೆಯಿಂದಹೇಳಿಕೊಂಡಿದ್ದಾರೆ.
