ಲಖನೌ(ಸೆ.13): ರಿಯೊಪ್ಯಾರಾಲಿಂಪಿಕ್ ಕೂಟದಲ್ಲಿಕಂಚಿನಪದಕಗೆದ್ದಉ.ಪ್ರದೇಶದವರುಣ್ ಭಾಟಿಸಾಧನೆಯಿಂದಸಂಪ್ರೀತಗೊಂಡಿರುವಮುಖ್ಯಮಂತ್ರಿಅಖಿಲೇಶ್ ಯಾದವ್ ಸಾಧಕನಿಗೆ 1 ಕೋಟಿಬಹುಮಾನಘೋಷಿಸಿದ್ದಾರೆ.
‘‘ಕಠಿಣಪರಿಶ್ರಮಹಾಗೂಅಪಾರಬದ್ಧತೆಯಿಂದವರುಣ್ ಭಾಟಿಪ್ಯಾರಾಲಿಂಪಿಕ್ಸ್ನಂಥಮಹತ್ವದಕೂಟದಲ್ಲಿಮಹತ್ಸಾಧನೆಮೆರೆದಿದ್ದುಇದರಿಂದರಾಷ್ಟ್ರಹಾಗೂರಾಜ್ಯಕ್ಕೆಕೀರ್ತಿತಂದಿತ್ತಿದ್ದಾರೆ’’ ಎಂದುಅಖಿಲೇಶ್ ಕೊಂಡಾಡಿದ್ದಾರೆ.
ಗ್ರೇಟರ್ ನೋಯ್ಡಾದಜಮಲ್ಪುರ್ ಹಳ್ಳಿಯಮೂಲದಭಾಟಿಹೈಜಂಪ್ ವಿಭಾಗದಲ್ಲಿಮೂರನೇಸ್ಥಾನಗಳಿಸಿದರೆ, ತಮಿಳುನಾಡಿನಮರಿಯಪ್ಪನ್ ತಂಗವೇಲುಇದೇವಿಭಾಗದಲ್ಲಿಚಿನ್ನಗೆದ್ದಿದ್ದರು.
