ಲಖನೌ(ಸೆ.13): ರಿಯೊಪ್ಯಾರಾಲಿಂಪಿಕ್ಕೂಟದಲ್ಲಿಕಂಚಿನಪದಕಗೆದ್ದ.ಪ್ರದೇಶದವರುಣ್ಭಾಟಿಸಾಧನೆಯಿಂದಸಂಪ್ರೀತಗೊಂಡಿರುವಮುಖ್ಯಮಂತ್ರಿಅಖಿಲೇಶ್ಯಾದವ್ಸಾಧಕನಿಗೆ 1 ಕೋಟಿಬಹುಮಾನಘೋಷಿಸಿದ್ದಾರೆ.

‘‘ಕಠಿಣಪರಿಶ್ರಮಹಾಗೂಅಪಾರಬದ್ಧತೆಯಿಂದವರುಣ್ಭಾಟಿಪ್ಯಾರಾಲಿಂಪಿಕ್ಸ್ನಂಥಮಹತ್ವದಕೂಟದಲ್ಲಿಮಹತ್ಸಾಧನೆಮೆರೆದಿದ್ದುಇದರಿಂದರಾಷ್ಟ್ರಹಾಗೂರಾಜ್ಯಕ್ಕೆಕೀರ್ತಿತಂದಿತ್ತಿದ್ದಾರೆ’’ ಎಂದುಅಖಿಲೇಶ್ಕೊಂಡಾಡಿದ್ದಾರೆ.

ಗ್ರೇಟರ್ನೋಯ್ಡಾದಜಮಲ್ಪುರ್ಹಳ್ಳಿಯಮೂಲದಭಾಟಿಹೈಜಂಪ್ವಿಭಾಗದಲ್ಲಿಮೂರನೇಸ್ಥಾನಗಳಿಸಿದರೆ, ತಮಿಳುನಾಡಿನಮರಿಯಪ್ಪನ್ತಂಗವೇಲುಇದೇವಿಭಾಗದಲ್ಲಿಚಿನ್ನಗೆದ್ದಿದ್ದರು.