ಪ್ರಧಾನಿ ಮೋದಿ ಬಗ್ಗೆ ಮೃದು ಧೋರಣೆ ತೋರಿದ ದೇವೇಗೌಡ್ರು
ಪ್ರಧಾನಿ ಮೋದಿ ಬಗ್ಗೆ ಮೃದು ಧೋರಣೆ ತೋರಿದ ದೇವೇಗೌಡ್ರು, ಈ ಆಪರೇಷನ್ ಯತ್ನದ ಹಿಂದೆ ಕೇಂದ್ರದ ಯಾವೊಬ್ಬ ನಾಯಕರೂ ಇಲ್ಲ ಎಂದು ಮೋದಿ ಮೇಲೆ ಸಾಫ್ಟ್ ಕಾರ್ನರ್!
ಈ ಆಪರೇಷನ್ ಯತ್ನದ ಹಿಂದೆ ಕೇಂದ್ರದ ಯಾವೊಬ್ಬ ನಾಯಕರೂ ಇಲ್ಲ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿಲ್ಲ. ಯಡಿಯೂರಪ್ಪ ಅವರೇ ಅಧಿಕಾರ ವ್ಯಾಮೋಹಕ್ಕೆ ಬಿದ್ದು ಈ ರೀತಿ ಮಾಡುತ್ತಿದ್ಧಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಅವರು ಬಿಎಸ್ವೈ ವಿರುದ್ಧ ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಬಗ್ಗೆ ಮೃದು ಧೋರಣೆ ತೋರಿದ್ದಾರೆ.