Asianet Suvarna News Asianet Suvarna News

3 ದಿನದಲ್ಲಿ ಕರ್ನಾಟಕ ಕೇಸರಿಮಯ: ಮಹಾ ಸಚಿವ

ಮಹಾರಾಷ್ಟ್ರ ಸಚಿವ ರಾಮ್ ಶಿಂಧೆ ಮಹತ್ವದ ಹೇಳಿಕೆ. ಎರಡು-ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ 

ಬಿಜೆಪಿಯ ಎಲ್ಲ ಶಾಸಕರನ್ನು ದೆಹಲಿ ಮತ್ತು ಗುರುಗ್ರಾಮದ ರೆಸಾರ್ಟ್​ನಲ್ಲಿ ತಮ್ಮ ಜತೆಗೇ ಇರಿಸಿಕೊಂಡಿರುವ ಯಡಿಯೂರಪ್ಪ ಅವರು, ಪಕ್ಷ ಯಾವುದೇ ಕಾರಣಕ್ಕೂ ಆಪರೇಷನ್​​ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ಈ ಹೇಳಿಕೆಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ರಾಮ್​ ಶಿಂಧೆ ವ್ಯತಿರಿಕ್ತವಾದ ಮಾತುಗಳನ್ನಾಡಿದ್ದಾರೆ. ಏನ್ ಹೇಳಿದ್ದಾದೆ ವಿಡಿಯೋದಲ್ಲಿ ನೋಡಿ

Video Top Stories