3 ದಿನದಲ್ಲಿ ಕರ್ನಾಟಕ ಕೇಸರಿಮಯ: ಮಹಾ ಸಚಿವ
ಮಹಾರಾಷ್ಟ್ರ ಸಚಿವ ರಾಮ್ ಶಿಂಧೆ ಮಹತ್ವದ ಹೇಳಿಕೆ. ಎರಡು-ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ
ಬಿಜೆಪಿಯ ಎಲ್ಲ ಶಾಸಕರನ್ನು ದೆಹಲಿ ಮತ್ತು ಗುರುಗ್ರಾಮದ ರೆಸಾರ್ಟ್ನಲ್ಲಿ ತಮ್ಮ ಜತೆಗೇ ಇರಿಸಿಕೊಂಡಿರುವ ಯಡಿಯೂರಪ್ಪ ಅವರು, ಪಕ್ಷ ಯಾವುದೇ ಕಾರಣಕ್ಕೂ ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ಈ ಹೇಳಿಕೆಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ರಾಮ್ ಶಿಂಧೆ ವ್ಯತಿರಿಕ್ತವಾದ ಮಾತುಗಳನ್ನಾಡಿದ್ದಾರೆ. ಏನ್ ಹೇಳಿದ್ದಾದೆ ವಿಡಿಯೋದಲ್ಲಿ ನೋಡಿ