Asianet Suvarna News Asianet Suvarna News

ಸಿದ್ದು ‘ತೂಗುಗತ್ತಿ’ ಅಪಾಯ ತಪ್ಪಿಸಲು ದೊಡ್ಡಗೌಡರ ಭಾರೀ ಪ್ಲ್ಯಾನ್!

ಸಿದ್ದರಾಮಯ್ಯ ಸಿಟ್ಟಿಗೆ ಕಾರಣವೇನು? ಆ ಸಿಟ್ಟನ್ನು ತಣ್ಣಗಾಗಿಸಲು ದೇವೇಗೌಡ್ರು ಹಿಡಿದಿರುವ ಪಟ್ಟೇನು? ಈ ಸಿಟ್ಟು ಪಟ್ಟಿಗೆ ಇತಿಹಾಸವಿದೆ. ಈ ಹಿರಿಯ ನಾಯಕರ ನಡುವಿನ ವೈಮನಸ್ಸು ಮೈತ್ರಿ ಸರ್ಕಾರಕ್ಕೆ ಹೇಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ... 

ಸಿದ್ದರಾಮಯ್ಯ ಸಿಟ್ಟಿಗೆ ಕಾರಣವೇನು? ಆ ಸಿಟ್ಟನ್ನು ತಣ್ಣಗಾಗಿಸಲು ದೇವೇಗೌಡ್ರು ಹಿಡಿದಿರುವ ಪಟ್ಟೇನು? ಈ ಸಿಟ್ಟು ಪಟ್ಟಿಗೆ ಇತಿಹಾಸವಿದೆ. ಈ ಹಿರಿಯ ನಾಯಕರ ನಡುವಿನ ವೈಮನಸ್ಸು ಮೈತ್ರಿ ಸರ್ಕಾರಕ್ಕೆ ಹೇಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ...