ಆಪರೇಷನ್ ಸಂಕ್ರಾಂತಿ: ಕೇಸರಿ ಪಡೆಗೆ ಸೆಡ್ಡು ಹೊಡಿಯಲು ಕೈ ಹೊಸ ಅಸ್ತ್ರ!
ಅತೃಪ್ತ ಶಾಸಕರ ಬಂಡಾಯ ನಡೆಯಿಂದ ಕಂಗಾಲಾಗಿರುವ ಕಾಂಗ್ರೆಸ್, ಸರ್ಕಾರ ಉಳಿಸಲು ಬೇರೆ ಬೇರೆ ರಿತಿಯ ಕಸರತ್ತುಗಳನ್ನು ನಡೆಸಿದೆ. ಬಿಜೆಪಿಯ ಆಪರೇಷನ್ಗೆ ಸೆಡ್ಡು ಹೊಡಿಯಲು ಕಾಂಗ್ರೆಸ್ ತನ್ನ ಬತ್ತಳಿಕೆಯಲಲ್ಲಿರುವ ಹೊಸ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...
ಅತೃಪ್ತ ಶಾಸಕರ ಬಂಡಾಯ ನಡೆಯಿಂದ ಕಂಗಾಲಾಗಿರುವ ಕಾಂಗ್ರೆಸ್, ಸರ್ಕಾರ ಉಳಿಸಲು ಬೇರೆ ಬೇರೆ ರಿತಿಯ ಕಸರತ್ತುಗಳನ್ನು ನಡೆಸಿದೆ. ಬಿಜೆಪಿಯ ಆಪರೇಷನ್ಗೆ ಸೆಡ್ಡು ಹೊಡಿಯಲು ಕಾಂಗ್ರೆಸ್ ತನ್ನ ಬತ್ತಳಿಕೆಯಲಲ್ಲಿರುವ ಹೊಸ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...