ತಿರುಗುಬಾಣವಾದ ರೆಸಾರ್ಟ್ ಪಾಲಿಟಿಕ್ಸ್? ಕೈ ಶಾಸಕರಿಂದ ‘ದುಬಾರಿ‘ ಬೇಡಿಕೆ!
ಆಪರೇಷನ್ ಕಮಲದ ಭೀತಿಯಿಂದ ರಾಮನಗರದ ಈಗಲ್ಟನ್ ರೆಸಾರ್ಟ್ ಸೇರಿರುವ ಕಾಂಗ್ರೆಸ್ ಶಾಸಕರು ಹೊಸ ಬೇಡಿಕೆಯಿಟ್ಟಿದ್ದಾರೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. 80 ಮಂದಿ ಶಾಸಕರಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ಕೈ ಶಾಸಕರಿಂದ ಕೇಳಿಬಂದಿವೆ. ಏನು ನಡೀತಾ ಇದೆ ‘ಈಗಲ್ಟನ್’ನೊಳಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...
ಆಪರೇಷನ್ ಕಮಲದ ಭೀತಿಯಿಂದ ರಾಮನಗರದ ಈಗಲ್ಟನ್ ರೆಸಾರ್ಟ್ ಸೇರಿರುವ ಕಾಂಗ್ರೆಸ್ ಶಾಸಕರು ಹೊಸ ಬೇಡಿಕೆಯಿಟ್ಟಿದ್ದಾರೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. 80 ಮಂದಿ ಶಾಸಕರಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ಕೈ ಶಾಸಕರಿಂದ ಕೇಳಿಬಂದಿವೆ. ಏನು ನಡೀತಾ ಇದೆ ‘ಈಗಲ್ಟನ್’ನೊಳಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...