ಬಿಜೆಪಿಯ ‘ಸಿಂಗಾಪುರ‘ ಟೀಕೆಗೆ ಸಿಎಂ ತಿರುಗೇಟು ಕೊಟ್ಟದ್ದು ಹೀಗೆ!
ಬರದ ನಡುವೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಂಗಾಪುರ ಪ್ರವಾಸ ಹೋಗಿದ್ದನ್ನು ಬಿಜೆಪಿ ಬುಧವಾರ ಕಟುವಾಗಿ ಟೀಕಿಸಿತ್ತು. ಬಿಜೆಪಿ ಟೀಕೆಗೆ ಕುಮಾರಸ್ವಾಮಿ ಇದೀಗ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್...
ಬರದ ನಡುವೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಂಗಾಪುರ ಪ್ರವಾಸ ಹೋಗಿದ್ದನ್ನು ಬಿಜೆಪಿ ಬುಧವಾರ ಕಟುವಾಗಿ ಟೀಕಿಸಿತ್ತು. ಬಿಜೆಪಿ ಟೀಕೆಗೆ ಕುಮಾರಸ್ವಾಮಿ ಇದೀಗ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್...