Asianet Suvarna News Asianet Suvarna News

ಮುಲಾಜಿನಲ್ಲಿದ್ದೇನೆಂದು ಹೇಳುತ್ತಲೇ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿದ ಕುಮಾರಸ್ವಾಮಿ

ಮಿತ್ರಪಕ್ಷದಲ್ಲಿ ಕೋಲಾಹಲಕ್ಕೆ ಕಾರಣವಾದ ನಿಗಮ ಮಂಡಳಿ ನೇಮಕಾತಿ

ಮೈತ್ರಿ ಸರ್ಕಾರದಲ್ಲಿ ಮಹಾಸ್ಪೋಟ...! ಮಿತ್ರಪಕ್ಷದಲ್ಲಿ ಕೋಲಾಹಲಕ್ಕೆ ಕಾರಣವಾದ ನಿಗಮ ಮಂಡಳಿ ನೇಮಕಾತಿ! ಮುಲಾಜಿನಲ್ಲಿ ಇದ್ದೇನೆಂದು ಹೇಳುತ್ತಲೇ ಕಾಂಗ್ರೆಸ್ ಗೆ ಮರ್ಮಾಘಾತ ನೀಡಿದ ಸಿಎಂ! ಕಾಂಗ್ರೆಸ್ ಮುಂದಿಟ್ಟ ಬೇಡಿಕೆಗೆ ಕ್ಯಾರೆ ಅನ್ನದ ಸಿಎಂ ಕುಮಾರಸ್ವಾ. ಏನದು? ವಿಡಿಯೋದಲ್ಲಿ ನೋಡಿ.