ಸಿದ್ದು vs ಎಚ್ಡಿಕೆ: ರಾಜ್ಯರಾಜಕಾರಣದಲ್ಲಿ ಶುರುವಾಯ್ತು ಶೀತಲ ಸಮರ?
ರಾಜ್ಯರಾಜಕಾರಣದಲ್ಲಿ ಶೀತಲ ಸಮರವೊಂದು ಆರಂಭವಾಗಿದೆ. ಹೌದು, ಸಾಂದರ್ಭಿಕ ಶಿಶು ‘ಎಚ್.ಡಿ. ಕುಮಾರಸ್ವಾಮಿ’ಯದ್ದು ತಂತಿಯ ಮೇಲೆ ನಡಿಗೆ. ಆದರೆ ಇದೀಗ ದೋಸ್ತಿಗಳ ನಡುವೆ ಮತ್ತೆ ಆರಂಭವಾಗಿದೆ ಮುಸುಕಿನ ಗುದ್ದಾಟ. ಏನಾಗುತ್ತಿದೆ ರಾಜಕೀಯದಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್..
ರಾಜ್ಯರಾಜಕಾರಣದಲ್ಲಿ ಶೀತಲ ಸಮರವೊಂದು ಆರಂಭವಾಗಿದೆ. ಹೌದು, ಸಾಂದರ್ಭಿಕ ಶಿಶು ‘ಎಚ್.ಡಿ. ಕುಮಾರಸ್ವಾಮಿ’ಯದ್ದು ತಂತಿಯ ಮೇಲೆ ನಡಿಗೆ. ಆದರೆ ಇದೀಗ ದೋಸ್ತಿಗಳ ನಡುವೆ ಮತ್ತೆ ಆರಂಭವಾಗಿದೆ ಮುಸುಕಿನ ಗುದ್ದಾಟ. ಏನಾಗುತ್ತಿದೆ ರಾಜಕೀಯದಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್..