ವಲಸೆ ಬಂದ ಶಾಸಕರ ಪೈಕಿ 10 ಮಂದಿಗೆ ಕೊನೆಗೂ ಸಿಕ್ತು ಮಂತ್ರಿ ಭಾಗ್ಯ   ಬಿ.ಎಸ್. ಯಡಿಯೂರಪ್ಪ ಸಂಪುಟಕ್ಕೆ 10 ನೂತನ ಸಚಿವರ ಸೇರ್ಪಡೆ ರಾಜಭವನದಲ್ಲಿ ನಡೆದ ಅದ್ದೂರಿ ಸಮಾರಂಭ 

ದೇವರ ಹೆಸರಿನಲ್ಲಿ ಸೋಮಶೇಖರ್ ಪ್ರಮಾಣ

"

ದೇವರ ಹೆಸರಿನಲ್ಲಿ ಜಾರಕಿಹೊಳಿ ಪ್ರಮಾಣ

"

ದೇವರ ಹೆಸರಿನಲ್ಲಿ ಆನಂದ್ ಸಿಂಗ್ ಪ್ರಮಾಣ

"

ದೇವರ ಹೆಸರಿನಲ್ಲಿ ಸುಧಾಕರ್ ಪ್ರಮಾಣ

"

ದೇವರ ಹೆಸರಿನಲ್ಲಿ ಭೈರತಿ ಪ್ರಮಾಣ

"

ದೇವರ ಹೆಸರಿನಲ್ಲಿ ಹೆಬ್ಬಾರ್ ಪ್ರಮಾಣ

"

ತಂದೆ-ತಾಯಿ, ಕ್ಷೇತ್ರದ ಜನತೆ, ಬಸವೇಶ್ವರ ಹೆಸರಿನಲ್ಲಿ ಬಿ.ಸಿ. ಪಾಟೀಲ್ ಪ್ರಮಾಣ

"

ದೇವರ, ತಂದೆ ತಾಯಿ ಹೆಸರಿನಲ್ಲಿಗೋಪಾಲಯ್ಯ ಪ್ರಮಾಣ

"

ದೇವರ ಹೆಸರಿನಲ್ಲಿ ನಾರಾಯಣಗೌಡ ಪ್ರಮಾಣ

"