ಸಂಪುಟ ವಿಸ್ತರಣೆ ಮರುದಿನವೇ ರಾಮುಲು-ವಿಜಯೇಂದ್ರ ಸೀಕ್ರೆಟ್ ಭೇಟಿ..!
ರಾಜ್ಯ ಸಂಪುಟ ವಿಸ್ತರಣೆ ಮರುದಿನವೇ ವಿಜಯೇಂದ್ರ ಅವರು ಶ್ರೀರಾಮುಲು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿ ಕೊಟ್ಟಿದೆ.
17

ಬಳ್ಳಾರಿಯ ಶ್ರೀರಾಮುಲು ನಿವಾಸಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿ
ಬಳ್ಳಾರಿಯ ಶ್ರೀರಾಮುಲು ನಿವಾಸಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿ
27
ಸಂಪುಟ ವಿಸ್ತರಣೆ ಮರುದಿನವೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಶ್ರೀರಾಮುಲು ಸೀಕ್ರೆಟ್ ಮೀಟಿಂಗ್
ಸಂಪುಟ ವಿಸ್ತರಣೆ ಮರುದಿನವೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಶ್ರೀರಾಮುಲು ಸೀಕ್ರೆಟ್ ಮೀಟಿಂಗ್
37
ಸಚಿವ ಸ್ಥಾನ ವಂಚಿತರನ್ನು ಸೆಳೆಯಲು ಬಳ್ಳಾರಿಯಲ್ಲೇ ಸ್ಕೆಚ್ ಹಾಕಿದ್ರಾ..?
ಸಚಿವ ಸ್ಥಾನ ವಂಚಿತರನ್ನು ಸೆಳೆಯಲು ಬಳ್ಳಾರಿಯಲ್ಲೇ ಸ್ಕೆಚ್ ಹಾಕಿದ್ರಾ..?
47
ರಾಮುಲು ಮತ್ತು ವಿಜೇಂದ್ರ ಅವರು ಪ್ರಸಕ್ತ ರಾಜಕೀಯ ವಿದ್ಯಮಾನ ಬಗ್ಗೆ ಅರ್ಧ ಗಂಟೆಗೆ ಹೆಚ್ಚು ಮಾತುಕತೆ ನಡೆಸಿದರು
ರಾಮುಲು ಮತ್ತು ವಿಜೇಂದ್ರ ಅವರು ಪ್ರಸಕ್ತ ರಾಜಕೀಯ ವಿದ್ಯಮಾನ ಬಗ್ಗೆ ಅರ್ಧ ಗಂಟೆಗೆ ಹೆಚ್ಚು ಮಾತುಕತೆ ನಡೆಸಿದರು
57
ಸಚಿವ ಸ್ಥಾನ ವಂಚಿತರ ಸೆಳೆಯಲು ತಂತ್ರ ?ಈ ಹಿಂದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ವಿಜಯೇಂದ್ರ
ಸಚಿವ ಸ್ಥಾನ ವಂಚಿತರ ಸೆಳೆಯಲು ತಂತ್ರ ?ಈ ಹಿಂದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ವಿಜಯೇಂದ್ರ
67
ಜಿಲ್ಲಾ ಮಟ್ಟದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿವೈ ವಿಜಯೇಂದ್ರ.. ಸಭೆಗೂ ಮುನ್ನ ರಾಮುಲು ನಿವಾಸಕ್ಕೆ ಭೇಟಿ ಅರ್ಧ ಗಂಟೆ ಮಾತುಕತೆ.
ಜಿಲ್ಲಾ ಮಟ್ಟದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿವೈ ವಿಜಯೇಂದ್ರ.. ಸಭೆಗೂ ಮುನ್ನ ರಾಮುಲು ನಿವಾಸಕ್ಕೆ ಭೇಟಿ ಅರ್ಧ ಗಂಟೆ ಮಾತುಕತೆ.
77
ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ ರಾಮುಲು ಹಾಗೂ ವಿಜಯೇಂದ್ರ ಭೇಟಿ
ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ ರಾಮುಲು ಹಾಗೂ ವಿಜಯೇಂದ್ರ ಭೇಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos