ಯಡಿಯೂರಪ್ಪರಿಂದ ‘ರಹಸ್ಯ’ ಯಾಗ! ಬಿಎಸ್ವೈಗೆ ಎದುರಾಗಿರುವ ಆಪತ್ತು ಯಾವುದು?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಡುಪಿಯ ಆನೆಗುಂದಿ ಮಠದಲ್ಲಿ ರಹಸ್ಯ ಯಾಗ ನಡೆಸಿದ್ದಾರೆ. ಬಿಎಸ್ವೈ ಮತ್ತು ಕುಟುಂಬ ಸದಸ್ಯರು ಶತಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದಾರೆ. ಬಿಎಸ್ವೈ ಯಾಗದ ರಹಸ್ಯ ಏನು ನೋಡೋಣ ಈ ಸ್ಟೋರಿಯಲ್ಲಿ...
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಡುಪಿಯ ಆನೆಗುಂದಿ ಮಠದಲ್ಲಿ ರಹಸ್ಯ ಯಾಗ ನಡೆಸಿದ್ದಾರೆ. ಬಿಎಸ್ವೈ ಮತ್ತು ಕುಟುಂಬ ಸದಸ್ಯರು ಶತಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದಾರೆ. ಬಿಎಸ್ವೈ ಯಾಗದ ರಹಸ್ಯ ಏನು ನೋಡೋಣ ಈ ಸ್ಟೋರಿಯಲ್ಲಿ...