Asianet Suvarna News Asianet Suvarna News

ಯಡಿಯೂರಪ್ಪರಿಂದ ‘ರಹಸ್ಯ’ ಯಾಗ! ಬಿಎಸ್‌ವೈಗೆ ಎದುರಾಗಿರುವ ಆಪತ್ತು ಯಾವುದು?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಡುಪಿಯ ಆನೆಗುಂದಿ ಮಠದಲ್ಲಿ ರಹಸ್ಯ ಯಾಗ ನಡೆಸಿದ್ದಾರೆ. ಬಿಎಸ್‌ವೈ ಮತ್ತು ಕುಟುಂಬ ಸದಸ್ಯರು ಶತಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದಾರೆ. ಬಿಎಸ್‌ವೈ ಯಾಗದ ರಹಸ್ಯ ಏನು ನೋಡೋಣ ಈ ಸ್ಟೋರಿಯಲ್ಲಿ... 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಡುಪಿಯ ಆನೆಗುಂದಿ ಮಠದಲ್ಲಿ ರಹಸ್ಯ ಯಾಗ ನಡೆಸಿದ್ದಾರೆ. ಬಿಎಸ್‌ವೈ ಮತ್ತು ಕುಟುಂಬ ಸದಸ್ಯರು ಶತಚಂಡಿಕಾ ಯಾಗದಲ್ಲಿ ಭಾಗವಹಿಸಿದ್ದಾರೆ. ಬಿಎಸ್‌ವೈ ಯಾಗದ ರಹಸ್ಯ ಏನು ನೋಡೋಣ ಈ ಸ್ಟೋರಿಯಲ್ಲಿ...