ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು.

ಲಾಹೋರ್(ಅ.22): ಭಾರತ ಮೂಲದ ಎಂಜಿನಿಯರ್ ಒಬ್ಬರ ನೆರವಿಗೆ ಮುಂದಾಗಿ 2015ರಲ್ಲಿ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನ ಪತ್ರಕರ್ತೆಯನ್ನು ರಕ್ಷಣೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು. ಆತನಿಗೆ 3 ವರ್ಷ ಜೈಲಾಗಿತ್ತು. ಈತನ ಬಿಡುಗಡೆಗಾಗಿ ಪತ್ರಕರ್ತೆ ಝೀನತ್ ಹೋರಾಟ ನಡೆಸುತ್ತಿದ್ದರು. ಆದರೆ ವಿರುದ್ದ ಸ್ಥಳೀಯರು ಆಕೆಗೆ ಬೆದರಿಕೆ ಹಾಕಿದ್ದರು.

ಇದರ ಹೊರತಾಗಿಯೂ ಹೋರಾಟ ಮುಂದುವರೆಸಿದ್ದ ಆಕೆಯನ್ನು 2015ರಲ್ಲಿ ಅಪಹರಿಸಲಾಗಿತ್ತು.