ಅಂದು ರಜಾದಿನವನ್ನು ಆಚರಿಸುವ ಬದಲು ಶಾಲೆ ಮತ್ತು ಕಾಲೇಜುಗಳಲ್ಲಿ ಗಣ್ಯವ್ಯಕ್ತಿಗಳ ಜೀವನ ಮತ್ತು ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡಲಾಗುತ್ತದೆ.
ಲಖನೌ(ಏ.25):ಈಹಿಂದಿನಸರ್ಕಾರಗಳುರಾಜಕೀಯಲಾಭಕ್ಕೋಸ್ಕರ, ಗಣ್ಯವ್ಯಕ್ತಿಗಳಜನ್ಮದಿನಮತ್ತುಪುಣ್ಯತಿಥಿಗೆಘೋಷಿಸಿದ್ದ 15 ಸರ್ಕಾರಿರಜೆಯನ್ನುಉತ್ತರಪ್ರದೇಶದಯೋಗಿಆದಿತ್ಯನಾಥ್ಸರ್ಕಾರರದ್ದುಗೊಳಿಸಿಆದೇಶಹೊರಡಿಸಿದೆ.
ಅಂದುರಜಾದಿನವನ್ನುಆಚರಿಸುವಬದಲುಶಾಲೆಮತ್ತುಕಾಲೇಜುಗಳಲ್ಲಿಗಣ್ಯವ್ಯಕ್ತಿಗಳಜೀವನಮತ್ತುಸಾಧನೆಗಳಬಗ್ಗೆವಿದ್ಯಾರ್ಥಿಗಳಿಗೆಪಾಠಹೇಳಿಕೊಡಲಾಗುತ್ತದೆ.
ಸಿಎಂಯೋಗಿಆದಿತ್ಯನಾಥ್ಅಧ್ಯಕ್ಷತೆಯಲ್ಲಿಮಂಗಳವಾರನಡೆದಸಚಿವಸಂಪುಟಸಭೆಯಲ್ಲಿಈಹಿಂದಿನಸರ್ಕಾರಗಳುಘೋಷಿಸಿದ್ದಸರ್ಕಾರಿರಜಾದಿನಗಳನ್ನುರದ್ದುಪಡಿಸುವನಿರ್ಧಾರಕೈಗೊಳ್ಳಲಾಗಿದೆ. ಆದರೆಈನಿಯಮಸರ್ಕಾರಿಕಚೇರಿಗಳಿಗೆಅನ್ವಯವಾಗುತ್ತದೆಯೇ? ಇಲ್ಲವೇಎಂಬುದುಸ್ಪಷ್ಟವಾಗಿಲ್ಲ.
ಅಂಬೇಡ್ಕರ್ಅವರ 126ನೇಜಯಂತಿಯಂದುಮಾತನಾಡಿದ್ದಯೋಗಿಆದಿತ್ಯನಾಥ್, ಹೆಚ್ಚುತ್ತಿರುವಸರ್ಕಾರಿರಜಾದಿನಗಳಿಂದಶೈಕ್ಷಣಕಚಟುವಟಿಕೆಗಳಿಗೆಅಡ್ಡಿಯಾಗುತ್ತಿರುವಬಗ್ಗೆಆತಂಕವ್ಯಕ್ತಪಡಿಸಿದ್ದರು. ಸರ್ಕಾರಿರಜೆಘೋಷಣೆಯಿಂದ 220 ದಿನಗಳಶೈಕ್ಷಣಿಕಅವ 120 ದಿನಗಳಿಗೆಇಳಿದಿದೆ. ಇದುಹೀಗೆಮುಂದುವರಿದರೆಶಾಲೆಗಳಲ್ಲಿಮಕ್ಕಳಿಗೆಪಾಠಹೇಳಿಕೊಡಲುದಿನಗಳೇಉಳಿಯುವುದಿಲ್ಲಎಂದುಹೇಳಿದ್ದರು. ಉತ್ತರಪ್ರದೇಶದಲ್ಲಿ 42 ಸಾರ್ವಜನಿಕರಜಾದಿನಗಳಿದ್ದು, ಅವುಗಳಲ್ಲಿ 17 ದಿನಗಣ್ಯವ್ಯಕ್ತಿಗಳಜಯಂತಿ, ಪುಣ್ಯತಿಥಿಗೆಸೇರಿದ್ದಾಗಿದೆ.
ಭೂಮಾಫಿಯಾನಿಗ್ರಹಕಾರ್ಯಪಡೆ:
ಇದೇವೇಳೆಚುನಾವಣಾಭರವಸೆಈಡೇರಿಸಿರುವಉತ್ತರಪ್ರದೇಶಸರ್ಕಾರರಾಜ್ಯದಲ್ಲಿಭೂಕಬಳಿಕೆಹಾವಳಿತಡೆಗಟ್ಟಲುಭೂಮಾಫಿಯಾನಿಗ್ರಹಕಾರ್ಯಪಡೆರಚನೆಗೆಸಂಪುಟಸಭೆಯಲ್ಲಿಅನುಮೋದನೆನೀಡಿದೆ. ಎರಡುತಿಂಗಳಿನಲ್ಲಿಭೂಕಬಳಿಕೆಮಾಡಿದವರನ್ನುಪತ್ತೆಮಾಡಿಅವರವಿರುದ್ಧಕಠಿಣಕ್ರಮಕೈಗೊಳ್ಳಲಿದೆ.
ಜತೆಗೆಮೇ 15ರಂದುಮೊದಲವಿಧಾನಸಭೆಅವೇಶನನಡೆಸುವಕುರಿತುಸಂಪುಟಸಭೆಯಲ್ಲಿಒಪ್ಪಿಗೆನೀಡಲಾಗಿದ್ದು, ಯೋಗಿಸರ್ಕಾರಅಕಾರಕ್ಕೆಬಂದಬಳಿಕನಡೆಯುತ್ತಿರುವಮೊದಲವಿಧಾನಸಭೆಅವೇಶನಇದಾಗಿದೆ.
