ಶಿರೂರು ಶ್ರೀಗಳ ‘ಅನುಮಾನಾಸ್ಪದ’ ಸಾವಿನ ಹಿಂದಿನ ಕಾರಣಗಳಿವು?
ಉಡುಪಿ ಶಿರೂರು ಶ್ರೀ ಸಾವು ಹೊಸ ತಿರುವನ್ನು ಪಡೆದುಕೊಂಡಿದೆ. ಶ್ರೀಗಳ ಸಾವಿನ ಬಗ್ಗೆ ಪೇಜಾವರ ಮಠದ ಮಾಜಿ ಕಿರಿಯ ಶ್ರೀ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಅನುಮಾನಗಳಿಗೆ ಕಾರಣಗಳೇನು ಎಂದು ಅವರು ವಿವರವಾಗಿ ಚರ್ಚಿಸಿದ್ದಾರೆ.
ಉಡುಪಿ ಶಿರೂರು ಶ್ರೀ ಸಾವು ಹೊಸ ತಿರುವನ್ನು ಪಡೆದುಕೊಂಡಿದೆ. ಶ್ರೀಗಳ ಸಾವಿನ ಬಗ್ಗೆ ಪೇಜಾವರ ಮಠದ ಮಾಜಿ ಕಿರಿಯ ಶ್ರೀ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಅನುಮಾನಗಳಿಗೆ ಕಾರಣಗಳೇನು ಎಂದು ಅವರು ವಿವರವಾಗಿ ಚರ್ಚಿಸಿದ್ದಾರೆ.