ಗೆಳೆಯರು, ಬಂಧುಗಳು ಎಲ್ಲ ಕೈಜೋಡಿಸಿ ತಮ್ಮಲ್ಲಿದ್ದ 100, 50 ರೂಪಾಯಿಗಳನ್ನೆಲ್ಲ ಒಟ್ಟುಗೂಡಿಸಿ ಮದುವೆ ನಡೆಸಿಕೊಟ್ಟಿದ್ದಾರೆ.

ವಿಜಯಪುರ (ನ.17): ಸಂಕಷ್ಟ ಏನೇ ಇದ್ದರೂ, ಒಗ್ಗಟ್ಟಿದ್ದರೆ, ಎಲ್ಲವೂ ಸಾಧ್ಯವೆಂಬುವುದು ವಿಜಯಪುರದಲ್ಲಿ ಸಾಬೀತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯಪುರದಲ್ಲಿ ರಾಜಕುಮಾರ್ ಗೋಳಸಂಗಿ ಎಂಬುವರ ಇಬ್ಬರು ಮಕ್ಕಳ ಮದುವೆ ಫಿಕ್ಸ್ ಆಗಿತ್ತು. ಆದರೆ, ನೋಟಿನ ನಿಷೇಧದಿಂದಾಗಿ ಸಮಸ್ಯೆ ಶುರುವಾಯ್ತು. ಆ ವೇಳೆ ಗೆಳೆಯರು, ಬಂಧುಗಳು ಎಲ್ಲ ಕೈಜೋಡಿಸಿ ತಮ್ಮಲ್ಲಿದ್ದ 100, 50 ರೂಪಾಯಿಗಳನ್ನೆಲ್ಲ ಒಟ್ಟುಗೂಡಿಸಿ ಮದುವೆ ನಡೆಸಿಕೊಟ್ಟಿದ್ದಾರೆ.

ಚಿನ್ನದಂಗಡಿ, ಕಿರಾಣಿ ಅಂಗಡಿಗಳಲ್ಲೆಲ್ಲ ಕೇವಲ ನಂಬಿಕೆಯ ಮೇಲೆ ಸಾಲ ಪಡೆದು ಮದುವೆಯನ್ನು ಸುಸೂತ್ರವಾಗಿ ಮುಗಿಸಿಕೊಂಡಿದ್ದಾರೆ.