Asianet Suvarna News Asianet Suvarna News

ಬರಗೆಟ್ಟ ರೆಡ್ಡಿ 20 ಕೋಟಿಗೆ ಕೈ ಚಾಚುತ್ತಿರುವುದೇಕೆ?

ಕೆಲವೇ ವರ್ಷಗಳ ಹಿಂದೆ  ಬಳ್ಳಾರಿಯ ಚಕ್ರಾಧಿಪತಿಯಂತೆ ಮೆರೆದಿದ್ದ ಗಾಲಿ ಜನಾರ್ದನ ರೆಡ್ಡಿ, ಈಗ ಬರಗೆಟ್ಟಿದ್ದಾರಾ?. ಅಧಿಕಾರಕ್ಕಾಗಿ ಬರಗೆಟ್ಟಿದ್ರೆ ಅಷ್ಟೇನೂ ಅಚ್ಚರಿ ಆಗ್ತಾ ಇರಲಿಲ್ಲ. 

ಬೆಂಗಳೂರು(ನ.9): ಕೆಲವೇ ವರ್ಷಗಳ ಹಿಂದೆ  ಬಳ್ಳಾರಿಯ ಚಕ್ರಾಧಿಪತಿಯಂತೆ ಮೆರೆದಿದ್ದ ಗಾಲಿ ಜನಾರ್ದನ ರೆಡ್ಡಿ, ಈಗ ಬರಗೆಟ್ಟಿದ್ದಾರಾ?. ಅಧಿಕಾರಕ್ಕಾಗಿ ಬರಗೆಟ್ಟಿದ್ರೆ ಅಷ್ಟೇನೂ ಅಚ್ಚರಿ ಆಗ್ತಾ ಇರಲಿಲ್ಲ. ಆದ್ರೆ ಕುಬೇರ ರೆಡ್ಡಿ ಕೇವಲ 20 ಕೋಟಿಗೆ ಕೈ ಚಾಚುವಷ್ಟರ ಮಟ್ಟಿಗೆ ಬರ್ಬಾದ್ ಆಗಿದ್ದಾರಾ?. ಎಲ್ಲಿ ಹೋಯ್ತು ಆ ಅಸಾಧಾರಣ ಸಂಪತ್ತು. ಆ 20 ಕೋಟಿ ಬಿಚ್ಚಿಟ್ಟಿರುವ ಬರಗೆಟ್ಟ ರೆಡ್ಡಿ ರಹಸ್ಯವನ್ನು ಬನ್ನಿ ನೋಡೋಣ.