ವೇದಿಕೆಯಲ್ಲಿ ಡಿಸಿಎಂ-ಜಿಟಿ ಗೌಡರ ಗುಸು ಗುಸು-ಮೈತ್ರಿ ಸರ್ಕಾರದಲ್ಲಿ ತಳಮಳ
ಮೈತ್ರಿ ಸರ್ಕಾರ ಉರುಳುತ್ತಾ? ಇಲ್ಲಾ ಉಳಿಯುತ್ತಾ? ಈ ಪ್ರಶ್ನೆ ಇದೀಗ ರಾಜ್ಯದ ಜನತೆಯನ್ನ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರನ್ನ ನೋಡಿದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ. ತುಮಕೂರ ವಿಶ್ವವಿದ್ಯಾನಿಲಯದ ಪ್ರವೇಶೋತ್ಸವದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಜಿಟಿ ದೇವೇ ಗೌಡರ ಗುಸು ಗುಸು ರಾಜ್ಯ ರಾಜಕಾರಣ ಪರಿಸ್ಥಿತಿಯನ್ನ ಸೂಚಿಸಿದೆ.
ಮೈತ್ರಿ ಸರ್ಕಾರ ಉರುಳುತ್ತಾ? ಇಲ್ಲಾ ಉಳಿಯುತ್ತಾ? ಈ ಪ್ರಶ್ನೆ ಇದೀಗ ರಾಜ್ಯದ ಜನತೆಯನ್ನ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರನ್ನ ನೋಡಿದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ. ತುಮಕೂರ ವಿಶ್ವವಿದ್ಯಾನಿಲಯದ ಪ್ರವೇಶೋತ್ಸವದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಜಿಟಿ ದೇವೇ ಗೌಡರ ಗುಸು ಗುಸು ರಾಜ್ಯ ರಾಜಕಾರಣ ಪರಿಸ್ಥಿತಿಯನ್ನ ಸೂಚಿಸಿದೆ.