ತಂದೆಯನ್ನು ನೆನೆದು ಭಾವುಕರಾದ ಮಧು ಬಂಗಾರಪ್ಪ
ಶಿವಮೊಗ್ಗ ಉಪಚುನಾವಣಾ ಅಖಾಡ ರಂಗೇರಿದೆ. ಇಬ್ಬರು ಮಾಜಿ ಸಿಎಂಗಳ ಪುತ್ರರು ಕಣದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಮಧು ಬಂಗಾರಪ್ಪ, ಕಳೆದ ವಿಧಾನಸಭೆಯ ಸೋಲು ನನ್ನನ್ನು ಧೃತಿಗೆಡಿಸಿಲ್ಲ. ತಂದೆಯವರ ಚಿಂತನೆ ಹಾಗೂ ದಾರಿಯಲ್ಲೇ ಮುನ್ನಡೆಯುವೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಉಪಚುನಾವಣಾ ಅಖಾಡ ರಂಗೇರಿದೆ. ಇಬ್ಬರು ಮಾಜಿ ಸಿಎಂಗಳ ಪುತ್ರರು ಕಣದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಮಧು ಬಂಗಾರಪ್ಪ, ಕಳೆದ ವಿಧಾನಸಭೆಯ ಸೋಲು ನನ್ನನ್ನು ಧೃತಿಗೆಡಿಸಿಲ್ಲ. ತಂದೆಯವರ ಚಿಂತನೆ ಹಾಗೂ ದಾರಿಯಲ್ಲೇ ಮುನ್ನಡೆಯುವೆ ಎಂದು ಹೇಳಿದ್ದಾರೆ.