ರಾಜ್ಯಪಾಲರಿಗೆ ಬಿಜೆಪಿ ದೂರು, ಸ್ಪೀಕರ್ಗೆ ಜೆಡಿಎಸ್ ದೂರು!
ಬಿಜೆಪಿ ವಿರುದ್ಧ ಸ್ಪೀಕರ್ಗೆ ಜೆಡಿಎಸ್ ದೂರು! ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ‘ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರೆ, ಇನ್ನೊಂದು ಕಡೆ, ಆಪರೇಷನ್ ಕಮಲದ ವಿಚಾರವಾಗಿ ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್ಗೆ ದೂರು ನೀಡಿದೆ.
ಒಂದು ಕಡೆ ಸಿಎಂ ಕುಮಾರಸ್ವಾಮಿಯವರ ‘ದಂಗೆ’ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದ್ದರೆ, ಇನ್ನೊಂದು ಕಡೆ, ಆಪರೇಷನ್ ಕಮಲದ ವಿಚಾರವಾಗಿ ಜೆಡಿಎಸ್ ಸ್ಪೀಕರ್ ರಮೇಶ್ ಕುಮಾರ್ಗೆ ದೂರು ನೀಡಿದೆ.