Asianet Suvarna News Asianet Suvarna News

ಡಿ.ಕೆ ಶಿವಕುಮಾರ್‌ ಜೋತಿರ್ಲಿಂಗ ದರ್ಶನ ಮಾಡಿದ್ಯಾಕೆ? ಏನಿದರ ಮಹಿಮೆ

ಶತ್ರುಗಳ ನಿಗ್ರಹಕ್ಕೆ ಮುಂದಾದ್ರಾ ರಾಜಕೀಯದ ಸಿಡಿಗುಂಡು ಡಿ.ಕೆ ಶಿವಕುಮಾರ್. ಡಿ.ಕೆ.ಶಿವಕುಮಾರ್ ಶಿವನ ಮೊರೆ ಹೋಗಿದ್ಯಾಕೆ. ಇಲ್ಲದೆ ಫುಲ್ ಡಿಟೇಲ್ಸ್.

ಅಂಜದ ಗಂಡು, ರಾಜಕೀಯದ ಸಿಡಿಗುಂಡು ಡಿ.ಕೆ ಶಿವಕುಮಾರ್. ಕನಕಪುರ ಬಂಡೆಗೆ ಕಾಡ್ತಿದ್ಯಾ ಶತ್ರುಭಯ..!. ಶತ್ರುಗಳ ನಿಗ್ರಹಕ್ಕೆ ಮುಂದಾದ್ರಾ ಕನಕಪುರದ ಕಿಂಗ್. ಶಿವನ ಮೊರೆ ಹೋದ ಡಿ.ಕೆ.ಶಿವಕುಮಾರ್. ಜೋತಿರ್ಲಿಂಗ ದರ್ಶನ ಮಾಡಿದ್ಯಾಕೆ? ಇಲ್ಲಿ ಡಿಟೇಲ್ಸ್