Asianet Suvarna News Asianet Suvarna News

ಸ್ವಾಮೀಜಿ vs ಸ್ವಾಮೀಜಿ | ಮಠದಿಂದ ಆಚೆ ಹಾಕಲು ‘ಮೀ ಟೂ’ ಷಡ್ಯಂತ್ರ: ವನಕಲ್ಲು ಶ್ರೀ

ತಮ್ಮ ವಿರುದ್ಧ ಭಕ್ತೆಯೊಬ್ಬಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿರುವ ನೆಲಮಂಗಲದ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ, ಆರೋಪದ ಹಿಂದೆ ಇನ್ನೊಬ್ಬ ಸ್ವಾಮೀಜಿಯ ಕೈವಾಡವಿದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ... 

ತಮ್ಮ ವಿರುದ್ಧ ಭಕ್ತೆಯೊಬ್ಬಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿರುವ ನೆಲಮಂಗಲದ ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ, ಆರೋಪದ ಹಿಂದೆ ಇನ್ನೊಬ್ಬ ಸ್ವಾಮೀಜಿಯ ಕೈವಾಡವಿದೆ ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ... 

Video Top Stories