Asianet Suvarna News Asianet Suvarna News

ಸಿಎಂ ‘ದಂಗೆ’ ವಿರುದ್ಧ ರಾಜ್ಯಾದ್ಯಂತ ಸಿಡಿದೆದ್ದ ಬಿಜೆಪಿ

ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗುತ್ತಿರುವ ರಾಜ್ಯ ರಾಜಕಾರಣ ಗುರುವಾರ "ದಂಗೆ'ಗೂ ಸಾಕ್ಷಿಯಾಯಿತು. ಸಿಎಂ ಕುಮಾರಸ್ವಾಮಿ ‘ದಂಗೆ’ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲಿ ಯಾವ ರೀತಿ ಪ್ರತಿಭಟನೆಗಳು ನಡೆದಿವೆ ಎನ್ನುವುದನ್ನು ನೋಡಿ.

ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗುತ್ತಿರುವ ರಾಜ್ಯ ರಾಜಕಾರಣ ಗುರುವಾರ "ದಂಗೆ'ಗೂ ಸಾಕ್ಷಿಯಾಯಿತು. ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ದಂಗೆ ಹೇಳಿಕೆಯನ್ನು ರಾಜ್ಯದಾದ್ಯಂತ ಬಿಜೆಪಿ ಬೆಂಬಲಿಗರು ಮಾತ್ರವಲ್ಲದೆ, ಹಲವರು ವಿರೋಧಿಸಿದ್ದಾರೆ. ಹಾಗಾದ್ರೆ ಎಲೆಲ್ಲಿ ಹೇಗೆ ದಂಗೆ ಎದ್ದಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.