ಕಾವೇರಿ ತೀರ್ಪು | ರೈತರು, ಕನ್ನಡಿಗರು, ಕಾನೂನು ತಂಡಕ್ಕೆ ಸಂದ ಜಯ: ಸಚಿವ ಎಂ.ಬಿ. ಪಾಟೀಲ್
ಕಾವೇರಿ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು, ನಾಡಿನ ಜನರಿಗೆ, ರೈತರಿಗೆ ಹಾಗೂ ಕಾನೂನು ತಂಡಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಕಾವೇರಿ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ನೀರಾವರಿ ಸಚಿವ ಎಂ.ಬಿ. ಪಾಟೀಲ್, ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು, ನಾಡಿನ ಜನರಿಗೆ, ರೈತರಿಗೆ ಹಾಗೂ ಕಾನೂನು ತಂಡಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಸಚಿವ ಪಾಟೀಲ್, ಇದೊಂದು ಸಂತುಲಿತ ತೀರ್ಪಾಗಿದೆ ಎಂದು ಹೇಳಿದ್ದಾರೆ.
It is a balanced & welcome judgement.
— M B Patil (@reachmbp) February 16, 2018
It is a victory for our Farmers, Kannada Horatagararu, Legal team, @CMofKarnataka Sh @siddaramaiah .
Must recall the historic stance taken by the @siddaramaiah government to protect the interest of Cauvery belt. @GOKUpdates https://t.co/asOEnqzQ2i
ರೈತರ ಹಿತಾಸಕ್ತಿ ಕಾಪಾಡಲು ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆಯೆಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.