ಸ್ಪೀಕರ್ ರಮೇಶ್ ಕುಮಾರ್ ಎದುರು ರಾಜೀನಾಮೆ ಕೊಟ್ಟ ರೆಬಲ್ ಶಾಸಕರು ವಿಚಾರಣೆಗೆ ಬಂದು ಕಕುಳಿತಿದ್ದಾರೆ. ಆದರೆ ಕೇವಲ 11 ಜನ ಶಾಸಕರು ಮಾತ್ರ ಬಂದಿದ್ದಾರೆ. ಹಾಗಾದರೆ ಯಾರ್ಯಾರು?

ಬೆಂಗಳೂರು[ಜು. 11] ಸುಪ್ರೀಂ ಕೋರ್ಟ್ ತಿಳಿವಳಿಕೆ ನೀಡಿದಂತೆ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಹಾಗಾದರೆ ಯಾವೆಲ್ಲ ಶಾಸಕರು ಬಂದಿದ್ದಾರೆ? ಯಾರೆಲ್ಲ ಬಂದಿಲ್ಲ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈಗೆ ತೆರಳಿದ್ದ ರಾಜೀನಾಮೆ ಕೊಟ್ಟ ಶಾಸಕರಿಗೆ ಬುಲಾವ್ ನೀಡಿದ್ದರೆ ಅವರಲ್ಲಿ ಿದೀಗ ಸ್ಪೀಕರ್ ಕಚೇರಿ ಒಳಕ್ಕೆ ಬಂದವರು ಯಾರು?

ನನ್ನ ಮರ್ಜಿ, ಸುಪ್ರೀಂ ಗೆ ರಮೇಶ್ ಕುಮಾರ್ ಅರ್ಜಿ

1. ಎಸ್.ಟಿ ಸೋಮಶೇಖರ್- ಯಶವಂತಪುರ

2. ಭೈರತಿ ಬಸವರಾಜ್ - ಕೆಆರ್ ಪುರಂ

3. ಮುನಿರತ್ನ- ರಾಜರಾಜೇಶ್ವರಿನಗರ

4. ಪ್ರತಾಪ್ ಗೌಡ ಪಾಟೀಲ್- ಮಸ್ಕಿ

5. ಬಿ.ಸಿ ಪಾಟೀಲ್- ಹಿರೇಕೆರೂರು

6. ರಮೇಶ್ ಜಾರಕಿಹೊಳಿ‌ - ಗೋಕಾಕ್

7. ಶಿವರಾಮ್ ಹೆಬ್ಬಾರ್ - ಯಲ್ಲಾಪುರ

8. ಮಹೇಶ್ ಕುಮಟಳ್ಳಿ - ಅಥಣಿ

9. ನಾರಾಯಣಗೌಡ- ಕೆ.ಆರ್ ಪೇಟೆ

10. ಎಚ್. ವಿಶ್ವನಾಥ್- ಹುಣಸೂರು

11. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್