ಶುಭ ಮುಂಜಾನೆ ಓದುಗರೆ; ಇಂದಿನ ರಾಶಿ ಫಲ ಹೇಗಿದೆ?
ಮೇಷ : ಕಾರ್ಯದಲ್ಲಿ ಹೊಸ ಪ್ರಯೋಗ,ಪ್ರವಾಸದ ಸಾಧ್ಯತೆ, ಸ್ನೇಹ ಬಾಂಧವ್ಯ ವೃದ್ಧಿ, ನಾಗದೇವರ ಉಪಾಸನೆ ಮಾಡಿ
ಮೇಷ : ಕಾರ್ಯದಲ್ಲಿ ಹೊಸ ಪ್ರಯೋಗ,ಪ್ರವಾಸದ ಸಾಧ್ಯತೆ, ಸ್ನೇಹ ಬಾಂಧವ್ಯ ವೃದ್ಧಿ, ನಾಗದೇವರ ಉಪಾಸನೆ ಮಾಡಿ
ವೃಷಭ : ಅಷ್ಟಮ ಶನಿಯಿಂದ ಆರೋಗ್ಯ ಹಾನಿ, ಜಾಗರೂಕರಾಗಿರಿ, ಸಾಮಾನ್ಯದಿನ, ಧನ್ವಂತರಿ ಹೋಮ, ದರ್ಶನ ಮಾಡಿ
ಮಿಥುನ : ಆರೋಗ್ಯದಲ್ಲಿ ವತ್ಯಯ, ಸ್ತ್ರೀ ಕಲಹ, ಧನಾಗಮನಕ್ಕೆ ಪ್ರಯಾಸಪಡುತ್ತೀರಿ, ನಾರಾಯಣ ಸ್ಮರಣೆ ಮಾಡಿ
ಕಟಕ : ಗ್ರಹಣ ಪರಿಣಾಮ ತಾಗುವುದರಿಂದ ಜಪಾದಿಗಳನ್ನು ಮಾಡಿ, ಹೊರಗಡೆ ಸುತ್ತಾಟ, ಅಧಿಕಪ್ರಸಂಗತನಗಳನ್ನು ಕಟ್ಟಿಡಿ. ಗ್ರಹಣಕಾಲದಲ್ಲಿ ನಾರಾಯಣ ಜಪ ಮಾಡಿ
ಸಿಂಹ : ಸಾಧಾರಣ ದಿನ, ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ, ಗ್ರಹಣ ಕಾರಣದಿಂದ ಜಾಗರೂಕರಾಗಿರಿ, ಶಿವನ ಆರಾಧನೆಯಿಂದ ಕಷ್ಟ ಪರಿಹಾರ
ಕನ್ಯಾ : ಮಕ್ಕಳಿಂದ ಸಂತಸದ ಸುದ್ದಿ, ನಿಮ್ಮ ಆಲೋಚನೆ ನಾಳೆ ಸಾಕಾರಗೊಳ್ಳಲಿದೆ, ಲಕ್ಷ್ಮೀ ನಾರಾಯಣ ಧ್ಯಾನ ಮಾಡಿ
ತುಲಾ : ರಾಶಿಯಲ್ಲಿರುವ ಗುರುವಿನಿಂದ ದೇಹ ಬಲ ಹೆಚ್ಚಲಿದೆ, ಅಂದುಕೊಮಡ ಕಾರ್ಯಗಳು ಸಫಲವಾಗಲಿವೆ, ಲಕ್ಷ್ಮೀ ದರ್ಶನ ಮಾಡಿ
ವೃಶ್ಚಿಕ : ಆರಕ್ಷಕರಿಗೆ ಉತ್ತಮ ದಿನ, ಅಂದುಕೊಂಡ ಕಾರ್ಯ ನಡೆಯಲಿದೆ, ಸುಬ್ರಹ್ಮಣ್ಯ ಆರಾಧನೆ ಮಾಡಿ
ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ
ಮಕರ : ಜಾಗರೂಕವಾಗಿರಿ, ಶನಿಕಾಟದಿಂದ ಮುಕ್ತರಾಗಲು ಆಂಜನೇಯನ ಮೊರೆ ಹೋಗಿ
ಕುಂಭ : ಮುಂದಿನ ದಿನಗಳಲ್ಲಿ ಶುಭಕಾರ್ಯಗಳಿಗೆ ಚಾಲನೆ ದೊರೆಯಲಿದೆ, ಉದ್ಯೋಗದಲ್ಲಿ ಬಡ್ತಿ, ಶಿವ ಸಹಸ್ರನಾಮ ಪಠಿಸಿ
ಮೀನ : ಗುರುವಿನ ಅನುಗ್ರಹ ಬೇಕು, ಯಾವುದೇ ಶುಭ ಕಾರ್ಯ ಸಾಧ್ಯವಿಲ್ಲ, ಗುರುಸ್ತೋತ್ರ ಪಠಿಸಿ