ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ(ಜ.31): ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಡಿನ ಶಕ್ತಿಪೀಠಗಳಲ್ಲೊಂದಾಗಿರುವ ಚಾಲುಕ್ಯರ ಬನಶಂಕರಿ ದೇಗುಲ ಬಾದಾಮಿಯ ಬನಶಂಕರಿ ದೇವಸ್ಥಾನ ದರ್ಶನ ಬಂದ್ ಮಾಡಿರುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕರು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇಗುಲದಲ್ಲಿ ಸಂಜೆ 5ರಿಂದ 9 ಗಂಟೆಯವರೆಗೆ ಭಕ್ತರಿಗೆ ದಶ೯ನ ಬಂದ್ ಮಾಡಲಾಗುವುದು. ಆದರೆ ಹೊರಗಿನಿಂದ ದಶ೯ನ ಪಡೆಯಲು ಅವಕಾಶವಿದೆ ಆದರೆ ಗಭ೯ಗುಡಿ ಪ್ರವೇಶವಿಲ್ಲ‌ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಎಂದಿನಂತೆ ಭಕ್ತರಿಗೆ ಗಭ೯ಗುಡಿ ಪ್ರವೇಶಕ್ಕೆ ಅವಕಾಶವಿದೆ. ಆ ಬಳಿಕ ಚಂದ್ರಗ್ರಹಣದ ಬಳಿಕ ವಿಶೇಷ ಪೂಜೆ, ದಶ೯ನ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.