Asianet Suvarna News Asianet Suvarna News

ಗೌರಿ ಮರ್ಡರ್ ಮಿಸ್ಟ್ರಿ: ಎಸ್‌ಐಟಿ ರೋಚಕ ತನಿಖೆಯ ಥ್ರಿಲ್ಲಿಂಗ್ ಸ್ಟೋರಿ

ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಹತ್ಯೆಯ ಬಗ್ಗೆ ಮೊದಲು ಯಾವುದೇ ಸುಳಿವಿಲ್ಲದ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡ, ಇದೀಗ ಸುಮಾರು 13ಮಂದಿ ಆರೋಪಿಗಳನ್ನು ಬಲೆಗೆ ಕೆಡವಿದೆ.  

ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಹತ್ಯೆಯ ಬಗ್ಗೆ ಮೊದಲು ಯಾವುದೇ ಸುಳಿವಿಲ್ಲದ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡ, ಇದೀಗ ಸುಮಾರು 13ಮಂದಿ ಆರೋಪಿಗಳನ್ನು ಬಲೆಗೆ ಕೆಡವಿದೆ.