Asianet Suvarna News Asianet Suvarna News

ಶ್ರೀನಿವಾಸ ಪ್ರಸಾದ್‌ಶೀಘ್ರ ಬೌದ್ಧ ಧರ್ಮಕ್ಕೆ

ನಗರದ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಮೈತ್ರಿ ಮಂಡಲದ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಜೀವನದ ಜತೆಗೆ ಬೌದ್ಧ ಧಮ್ಮ ಧೀಕ್ಷೆ ತೆಗೆದುಕೊಳ್ಳುತ್ತೇನೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಚಿಂತನೆಗಳು ಹೆಚ್ಚಾಗಿವೆ ಎಂದರು.

Srinivas Prasad to embrace Buddhism

ಮೈಸೂರು: ಏಷ್ಯಾ ಖಂಡದ ಬೆಳಕಾಗಿರುವ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿ ಡಾ. ಬಿ.ಆರ್‌. ಅಂಬೇಡ್ಕರ್‌ ಚಿಂತನೆಯಲ್ಲಿ ಮುಂದುವರೆ ಯುತ್ತೇನೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಘೋಷಿಸಿದ್ದಾರೆ.

ನಗರದ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಮೈತ್ರಿ ಮಂಡಲದ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ಜೀವನದ ಜತೆಗೆ ಬೌದ್ಧ ಧಮ್ಮ ಧೀಕ್ಷೆ ತೆಗೆದುಕೊಳ್ಳುತ್ತೇನೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಚಿಂತನೆಗಳು ಹೆಚ್ಚಾಗಿವೆ ಎಂದರು.

Follow Us:
Download App:
  • android
  • ios