ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಇಷ್ಟು ಜನರೇ ಮುಖ್ಯಮಂತ್ರಿಗಳನ್ನ ನಿಯಂತ್ರಿಸುತ್ತಾರೆ. ಇವರನ್ನ ಬಿಟ್ಟು ನೀವು ಬೇರೇನೂ ಮಾಡಲು ಸಾಧ್ಯವಿಲ್ಲ. ಹೈಕಮಾಂಡ್`ಗೆ ಕಪ್ಪ ಕಾಣಿಕೆ ತಲುಪಿಸುವವರೂ ಇವರೇ ಎಂದು ಆರೋಪಿಸಿದ್ದಾರೆ.

ಬೆಂಗಳೂರು(ಅ.17): ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಸಿದ್ದು ಸಂಪುಟದ ಬಗ್ಗೆ ಕಿಡಿ ಕಾರಿದ್ದಾರೆ 6 ಕ್ಯಾಬಿನೆಟ್ ಸಚಿವರದ್ದೇ ಎಲ್ಲ ಾಟ. ಮುಖ್ಯಮಮತ್ರಿಗಳನ್ನ ಅವರೇ ನಿಯಂತ್ರಿಸುತ್ತಿದ್ದಾರೆ. ಇದೊಂದು ದುರ್ಬಲ ಸಂಪುಟ ಎಂದು ಆರೋಪಿಸಿದ್ದಾರೆ. ರಾಜ್ಯಸರ್ಕಾರದಿಂದ ಕಪ್ಪ ಕಾಣಿಕೆ ಕೊಡುವ ವಾಡಿಕೆ ಇದೆ ಎಂದು ಆರೋಪಿಸಿದ್ದಾರೆ.

ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಇಷ್ಟು ಜನರೇ ಮುಖ್ಯಮಂತ್ರಿಗಳನ್ನ ನಿಯಂತ್ರಿಸುತ್ತಾರೆ. ಇವರನ್ನ ಬಿಟ್ಟು ನೀವು ಬೇರೇನೂ ಮಾಡಲು ಸಾಧ್ಯವಿಲ್ಲ. ಹೈಕಮಾಂಡ್`ಗೆ ಕಪ್ಪ ಕಾಣಿಕೆ ತಲುಪಿಸುವವರೂ ಇವರೇ ಎಂದು ಆರೋಪಿಸಿದ್ದಾರೆ.