ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಸ್ವರೂಪ್‌, ಕಳೆದ ವರ್ಷ ‘ಡೇಂಜರ್‌ ಝೋನ್‌' ಎಂಬ ಕನ್ನಡ ಚಲನಚಿತ್ರ ನಿರ್ಮಿಸಿದ್ದರು. ಈ ಚಿತ್ರಕ್ಕೆ ಅವರ ಗೆಳೆಯ ರಾಮು ಸಹ ಹಣ ಹೂಡಿದ್ದರು. ಆದರೆ, ಚಿತ್ರ ತೆರೆಕಂಡಷ್ಟೆ ವೇಗವಾಗಿ ಚಿತ್ರಮಂದಿರಗಳಿಂದ ಎತ್ತಂಗಡಿ'ಯಾಗಿತ್ತು. ಸಿನಿಮಾದ ಸೋಲಿನಿಂದ ಬೇಸರಗೊಂಡ ರಾಮು, ತಾನು ಹೂಡಿದ್ದ ಹಣ ಮರಳಿಸುವಂತೆ ನಿರ್ಮಾಪಕನನನ್ನು ಆಗ್ರಹಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಸ್ವರೂಪ, ಯಾವುದೇ ಕಾರಣಕ್ಕೂ ಬಿಡಿಗಾಸು ಸಹ ಹಿಂದಿ ರುಗಿಸುವುದಿಲ್ಲ ಎಂದಿದ್ದರು. ಈ ಹಣಕಾಸು ವಿಷಯ ವಾಗಿ ಹಲವು ಬಾರಿ ಅವರ ನಡುವೆ ಗಲಾಟೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಮಾ.04):ಕನ್ನಡಚಲನಚಿತ್ರವೊಂದರಹಣಕಾಸುವಿಚಾರವಾಗಿಚಿತ್ರದನಿರ್ಮಾಪಕಹಾಗೂಸಹನಿರ್ಮಾಪಕನನಡುವಿನಕಾದಾಟದಲ್ಲಿಸಾಫ್ಟ್ವೇರ್ಕಂಪನಿನೌಕರರೊಬ್ಬರುಬಲಿಯಾಗಿದ್ದಾರೆ.
ಇತ್ತೀಚಿಗೆತೆರೆಕಂಡಡೇಂಜರ್ಝೋನ್‌' ಚಲನಚಿತ್ರಕ್ಕೆಸಂಬಂಧಿಸಿದಂತೆಘರ್ಷಣೆಯಾಗಿದ್ದು, ಸಾಫ್ಟ್ವೇರ್ಕಂಪನಿನೌಕರಮನೋಜ್ಮ್ಯಾಥ್ಯು (32) ಹತ್ಯೆಗೀಡಾಗಿದ್ದಾರೆ.
ಮಹಾಲಕ್ಷ್ಮಿಲೇಔಟ್ಎಪಿಎಂಸಿಯಾರ್ಡ್ನಲ್ಲಿಗುರುವಾರತಡರಾತ್ರಿನಿರ್ಮಾಪಕಸ್ವರೂಪ್ಗೌಡಹಾಗೂಸಹನಿರ್ಮಾಪಕರಾಮುತಂಡದನಡುವೆನಡೆದಗಲಾಟೆಯಲ್ಲಿಮಾಥ್ಯುಹತ್ಯೆಯಾಗಿದೆ. ಗಲಾಟೆಯಲ್ಲಿಗಾಯಗೊಂಡಿರುವಸ್ವರೂಪ್ಗೌಡ, ಗೋಪಿಹಾಗೂಕಮಲ್ಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದು, ಅವರುಪ್ರಾಣಾಪಾಯದಿಂದಸುರಕ್ಷಿತವಾಗಿದ್ದಾರೆ. ಹತ್ಯೆಬಳಿಕತಲೆಮರೆಸಿಕೊಂಡಿರುವಸಹನಿರ್ಮಾಪಕರಾಮುಮತ್ತುಆತನನಾಲ್ವರುಸಹಚರರಪತ್ತೆಗೆಪೊಲೀಸರುಬಲೆಬೀಸಿದ್ದಾರೆ.
ರಿಯಲ್ಎಸ್ಟೇಟ್ವ್ಯವಹಾರನಡೆಸುವಸ್ವರೂಪ್‌, ಕಳೆದವರ್ಷಡೇಂಜರ್ಝೋನ್‌' ಎಂಬಕನ್ನಡಚಲನಚಿತ್ರನಿರ್ಮಿಸಿದ್ದರು. ಚಿತ್ರಕ್ಕೆಅವರಗೆಳೆಯರಾಮುಸಹಹಣಹೂಡಿದ್ದರು. ಆದರೆ, ಚಿತ್ರತೆರೆಕಂಡಷ್ಟೆ ವೇಗವಾಗಿಚಿತ್ರಮಂದಿರಗಳಿಂದಎತ್ತಂಗಡಿ'ಯಾಗಿತ್ತು. ಸಿನಿಮಾದಸೋಲಿನಿಂದಬೇಸರಗೊಂಡರಾಮು, ತಾನುಹೂಡಿದ್ದಹಣಮರಳಿಸುವಂತೆನಿರ್ಮಾಪಕನನನ್ನುಆಗ್ರಹಿಸಿದ್ದರು. ಇದಕ್ಕೆಆಕ್ಷೇಪಿಸಿದಸ್ವರೂಪ, ಯಾವುದೇಕಾರಣಕ್ಕೂಬಿಡಿಗಾಸುಸಹಹಿಂದಿರುಗಿಸುವುದಿಲ್ಲಎಂದಿದ್ದರು. ಹಣಕಾಸುವಿಷಯವಾಗಿಹಲವುಬಾರಿಅವರನಡುವೆಗಲಾಟೆಯಾಗಿತ್ತುಎಂದುಪೊಲೀಸರುಮಾಹಿತಿನೀಡಿದ್ದಾರೆ.
ಪಾರ್ಟಿಗೆವಿಲನ್ಎಂಟ್ರಿ:ಸ್ವರೂಪ್‌, ತನ್ನಗೆಳೆಯರಾದಮನೋಜ್‌, ಗೋಪಿಹಾಗೂಕಮಲ್ಜತೆರಾತ್ರಿಎಪಿಎಂಸಿಯಾರ್ಡ್ಬಳಿಪಾರ್ಟಿಮಾಡುತ್ತಿದ್ದರು. ವಿಚಾರತಿಳಿದರಾಮು, ಅಲ್ಲಿಗೆ 12 ಗಂಟೆಸುಮಾರಿಗೆತನ್ನಸಹಚರರಜತೆತೆರಳಿದ್ದ. ವೇಳೆಎರಡುಗುಂಪುಗಳಮಾತಿನಚಕಮಕಿನಡೆದುಪರಿಸ್ಥಿತಿವಿಕೋಪಕ್ಕೆತಿರುಗಿದೆ. ಆಗಕೆರಳಿದರಾಮುಹಾಗೂಆತನಸಹಚರರು, ಮಾರಕಾಸ್ತ್ರಗಳಿಂದದಾಳಿಗಿಳಿದಿದ್ದಾರೆ. ವೇಳೆಮನೋಜ್ಗೆಎದೆಹಾಗೂಹೊಟ್ಟೆಗೆಚಾಕುವಿನಿಂದಇರಿದಆರೋಪಿಗಳು, ಸ್ವರೂಪ್ಹಾಗೂಆತನಇಬ್ಬರುಗೆಳೆಯರಮೇಲೂಮಚ್ಚು-ಲಾಂಗುಗಳಿಂದಹಲ್ಲೆನಡೆಸಿಪರಾರಿಯಾಗಿದ್ದಾರೆಎಂದುಪೊಲೀಸರುಹೇಳಿದ್ದಾರೆ.
ಚೀರಾಟಕೇಳಿಸ್ಥಳಕ್ಕಾಗಮಿಸಿದಸ್ಥಳೀಯರು, ಗಾಯಾಳುಗಳನ್ನುಕೂಡಲೇಹತ್ತಿರದಆಸ್ಪತ್ರೆಗೆದಾಖಲಿಸಿದರು. ಆದರೆತೀವ್ರರಕ್ತಸ್ರಾವದಿಂದಮ್ಯಾಥ್ಯುಕೊನೆಯುಸಿರೆಳೆದಿದ್ದಾರೆಎಂದುತಿಳಿದುಬಂದಿದೆ. ಮೃತಮ್ಯಾಥ್ಯುಅವರು, ಮೊದಲುಸ್ವರೂಪ್ಅವರಕಚೇರಿಯಲ್ಲೇಕೆಲಸಮಾಡುತ್ತಿದ್ದರು. ಇತ್ತೀಚಿಗೆಸಾಫ್ಟ್ವೇರ್ಕಂಪನಿಯಲ್ಲಿವೈಬ್ಡಿಸೈನರ್ಆಗಿಕೆಲಸಕ್ಕೆಸೇರಿದ್ದರು. ಘಟನೆಸಂಬಂಧಮಹಾಲಕ್ಷ್ಮಿಲೇಔಟ್ಠಾಣೆಯಲ್ಲಿಪ್ರಕರಣದಾಖಲಾಗಿದೆಎಂದುಅಧಿಕಾರಿಗಳುತಿಳಿಸಿದ್ದಾರೆ.